KN/660419 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೬ Category:KN/ಅ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೬]] | [[Category:KN/ಅಮೃತ ವಾಣಿ - ೧೯೬೬]] | ||
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | [[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/660415 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660415|KN/660427 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660427}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660419BG-NEW_YORK_ND_01.mp3</mp3player>|"ನಾವು ಪ್ರಸ್ತುತ ಕ್ಷಣದಲ್ಲಿ, ನಮ್ಮ ಭೌತಿಕ ಸ್ಥಿತಿಯಲ್ಲಿ, ನಾವು ವಿಚಾರಗಳನ್ನು ತಯಾರಿಸುತ್ತಿದ್ದೇವೆ, ಮತ್ತು ಏನನ್ನಾದರೂ ಸೃಷ್ಟಿಸುವುದು, ಮತ್ತು ಅದನ್ನು ತಿರಸ್ಕರಿಸುವುದು, ಮನಸ್ಸಿನ ವ್ಯವಹಾರವಾಗಿರುವುದರಿಂದ ನಾವು ಗೊಂದಲಕ್ಕೊಳಗಾಗಿದ್ದೇವೆ. ಮನಸ್ಸು ಏನನ್ನಾದರೂ ಯೋಚಿಸುತ್ತದೆ, 'ಹೌದು, ನಾನು ಇದನ್ನು ಮಾಡುತ್ತೇನೆ ', ಮತ್ತೆ ' ಓಹ್, ಇದನ್ನು ಮಾಡದಿರುವುದು ಉತ್ತಮ ', ಎಂದು ನಿರ್ಧರಿಸುತ್ತದೆ. ಇದನ್ನು ಸಂಕಲ್ಪ-ವಿಕಲ್ಪ ಎಂದು ಕರೆಯಲಾಗುತ್ತದೆ, ನಿರ್ಧರಿಸುವುದು ಮತ್ತು ತಿರಸ್ಕರಿಸುವುದು. ಇದು ಐಹಿಕ ಮಟ್ಟದಲ್ಲಿನ ನಮ್ಮ ಅಸ್ಥಿರ ಸ್ಥಿತಿಯ ಕಾರಣದಿಂದ. ಆದರೆ ನಾವು ಸರ್ವೋಚ್ಚ ಪ್ರಜ್ಞೆಯ ಪ್ರಕಾರ ಕಾರ್ಯನಿರ್ವಹಿಸಲು ನಿರ್ಧರಿಸಿದಾಗ, ಆ ಹಂತದಲ್ಲಿ, 'ನಾನು ಅದನ್ನು ಮಾಡುತ್ತೇನೆ', ಅಥವಾ 'ನಾನು ಅದನ್ನು ಮಾಡಬಾರದು', ಎಂಬ ದ್ವಂದ್ವತೆ ಇಲ್ಲ. ಇಲ್ಲ. ಒಂದೇ ಒಂದು ವಿಷಯವಿದೆ, 'ನಾನು ಅದನ್ನು ಮಾಡುತ್ತೇನೆ. ನಾನು ಅದನ್ನು ಮಾಡುತ್ತೇನೆ ಏಕೆಂದರೆ ಅದು ಉನ್ನತ ಪ್ರಜ್ಞೆಯಿಂದ ಅನುಮೋದಿಸಲಾಗಿದೆ.’ ಇಡೀ ಭಗವದ್ಗೀತೆ ಜೀವನದ ಈ ತತ್ವವನ್ನು ಆಧರಿಸಿದೆ."|Vanisource:660419 - Lecture BG 02.55-56 - New York|660419 - ಉಪನ್ಯಾಸ BG 02.55-56 - ನ್ಯೂ ಯಾರ್ಕ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660419BG-NEW_YORK_ND_01.mp3</mp3player>|"ನಾವು ಪ್ರಸ್ತುತ ಕ್ಷಣದಲ್ಲಿ, ನಮ್ಮ ಭೌತಿಕ ಸ್ಥಿತಿಯಲ್ಲಿ, ನಾವು ವಿಚಾರಗಳನ್ನು ತಯಾರಿಸುತ್ತಿದ್ದೇವೆ, ಮತ್ತು ಏನನ್ನಾದರೂ ಸೃಷ್ಟಿಸುವುದು, ಮತ್ತು ಅದನ್ನು ತಿರಸ್ಕರಿಸುವುದು, ಮನಸ್ಸಿನ ವ್ಯವಹಾರವಾಗಿರುವುದರಿಂದ ನಾವು ಗೊಂದಲಕ್ಕೊಳಗಾಗಿದ್ದೇವೆ. ಮನಸ್ಸು ಏನನ್ನಾದರೂ ಯೋಚಿಸುತ್ತದೆ, 'ಹೌದು, ನಾನು ಇದನ್ನು ಮಾಡುತ್ತೇನೆ ', ಮತ್ತೆ ' ಓಹ್, ಇದನ್ನು ಮಾಡದಿರುವುದು ಉತ್ತಮ ', ಎಂದು ನಿರ್ಧರಿಸುತ್ತದೆ. ಇದನ್ನು ಸಂಕಲ್ಪ-ವಿಕಲ್ಪ ಎಂದು ಕರೆಯಲಾಗುತ್ತದೆ, ನಿರ್ಧರಿಸುವುದು ಮತ್ತು ತಿರಸ್ಕರಿಸುವುದು. ಇದು ಐಹಿಕ ಮಟ್ಟದಲ್ಲಿನ ನಮ್ಮ ಅಸ್ಥಿರ ಸ್ಥಿತಿಯ ಕಾರಣದಿಂದ. ಆದರೆ ನಾವು ಸರ್ವೋಚ್ಚ ಪ್ರಜ್ಞೆಯ ಪ್ರಕಾರ ಕಾರ್ಯನಿರ್ವಹಿಸಲು ನಿರ್ಧರಿಸಿದಾಗ, ಆ ಹಂತದಲ್ಲಿ, 'ನಾನು ಅದನ್ನು ಮಾಡುತ್ತೇನೆ', ಅಥವಾ 'ನಾನು ಅದನ್ನು ಮಾಡಬಾರದು', ಎಂಬ ದ್ವಂದ್ವತೆ ಇಲ್ಲ. ಇಲ್ಲ. ಒಂದೇ ಒಂದು ವಿಷಯವಿದೆ, 'ನಾನು ಅದನ್ನು ಮಾಡುತ್ತೇನೆ. ನಾನು ಅದನ್ನು ಮಾಡುತ್ತೇನೆ ಏಕೆಂದರೆ ಅದು ಉನ್ನತ ಪ್ರಜ್ಞೆಯಿಂದ ಅನುಮೋದಿಸಲಾಗಿದೆ.’ ಇಡೀ ಭಗವದ್ಗೀತೆ ಜೀವನದ ಈ ತತ್ವವನ್ನು ಆಧರಿಸಿದೆ."|Vanisource:660419 - Lecture BG 02.55-56 - New York|660419 - ಉಪನ್ಯಾಸ BG 02.55-56 - ನ್ಯೂ ಯಾರ್ಕ್}} |
Latest revision as of 23:54, 31 March 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಾವು ಪ್ರಸ್ತುತ ಕ್ಷಣದಲ್ಲಿ, ನಮ್ಮ ಭೌತಿಕ ಸ್ಥಿತಿಯಲ್ಲಿ, ನಾವು ವಿಚಾರಗಳನ್ನು ತಯಾರಿಸುತ್ತಿದ್ದೇವೆ, ಮತ್ತು ಏನನ್ನಾದರೂ ಸೃಷ್ಟಿಸುವುದು, ಮತ್ತು ಅದನ್ನು ತಿರಸ್ಕರಿಸುವುದು, ಮನಸ್ಸಿನ ವ್ಯವಹಾರವಾಗಿರುವುದರಿಂದ ನಾವು ಗೊಂದಲಕ್ಕೊಳಗಾಗಿದ್ದೇವೆ. ಮನಸ್ಸು ಏನನ್ನಾದರೂ ಯೋಚಿಸುತ್ತದೆ, 'ಹೌದು, ನಾನು ಇದನ್ನು ಮಾಡುತ್ತೇನೆ ', ಮತ್ತೆ ' ಓಹ್, ಇದನ್ನು ಮಾಡದಿರುವುದು ಉತ್ತಮ ', ಎಂದು ನಿರ್ಧರಿಸುತ್ತದೆ. ಇದನ್ನು ಸಂಕಲ್ಪ-ವಿಕಲ್ಪ ಎಂದು ಕರೆಯಲಾಗುತ್ತದೆ, ನಿರ್ಧರಿಸುವುದು ಮತ್ತು ತಿರಸ್ಕರಿಸುವುದು. ಇದು ಐಹಿಕ ಮಟ್ಟದಲ್ಲಿನ ನಮ್ಮ ಅಸ್ಥಿರ ಸ್ಥಿತಿಯ ಕಾರಣದಿಂದ. ಆದರೆ ನಾವು ಸರ್ವೋಚ್ಚ ಪ್ರಜ್ಞೆಯ ಪ್ರಕಾರ ಕಾರ್ಯನಿರ್ವಹಿಸಲು ನಿರ್ಧರಿಸಿದಾಗ, ಆ ಹಂತದಲ್ಲಿ, 'ನಾನು ಅದನ್ನು ಮಾಡುತ್ತೇನೆ', ಅಥವಾ 'ನಾನು ಅದನ್ನು ಮಾಡಬಾರದು', ಎಂಬ ದ್ವಂದ್ವತೆ ಇಲ್ಲ. ಇಲ್ಲ. ಒಂದೇ ಒಂದು ವಿಷಯವಿದೆ, 'ನಾನು ಅದನ್ನು ಮಾಡುತ್ತೇನೆ. ನಾನು ಅದನ್ನು ಮಾಡುತ್ತೇನೆ ಏಕೆಂದರೆ ಅದು ಉನ್ನತ ಪ್ರಜ್ಞೆಯಿಂದ ಅನುಮೋದಿಸಲಾಗಿದೆ.’ ಇಡೀ ಭಗವದ್ಗೀತೆ ಜೀವನದ ಈ ತತ್ವವನ್ನು ಆಧರಿಸಿದೆ." |
660419 - ಉಪನ್ಯಾಸ BG 02.55-56 - ನ್ಯೂ ಯಾರ್ಕ್ |