KN/690331 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ: Difference between revisions
Shiv Kumar (talk | contribs) (Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೯ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೯]] | [[Category:KN/ಅಮೃತ ವಾಣಿ - ೧೯೬೯]] | ||
[[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]] | [[Category:KN/ಅಮೃತ ವಾಣಿ - ಸ್ಯಾನ್ ಫ್ರಾನ್ಸಿಸ್ಕೋ]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/690330 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ|690330|KN/690401 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ|690401}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690331SB-SAN_FRANCISCO_ND_01.mp3</mp3player>|"ನಾವು ಏನನ್ನು ಮಾಯ ಎಂದು ಕರೆಯುತ್ತೇವೆ ...ಮಾಯಾ ಎಂದರೆ..... 'ಮಾ' ಎಂದರೆ 'ಅಲ್ಲ' ಮತ್ತು 'ಯ' ಎಂದರೆ 'ಇದು' ಎಂದು ಅರ್ಥ." ನೀವು ಏನನ್ನು ನಿಜವೆಂದು ಒಪ್ಪಿಕೊಳ್ಳುತ್ತಿರುವಿರೋ ಅದು ವಾಸ್ತವವಾಗಿ ಸತ್ಯವಲ್ಲ. ಇದನ್ನು ಮಾಯೆ ಎಂದು ಕರೆಯಲಾಗುತ್ತದೆ. ಮಾ-ಯಾ. ಮಾಯಾ ಎಂದರೆ "ಇದನ್ನು ಸತ್ಯವೆಂದು ಸ್ವೀಕರಿಸಬೇಡಿ." ಇದು ಕೇವಲ ಮಿನುಗುತ್ತಿರುವ ಬೆಳಕು ಮಾತ್ರ. ಕನಸಿನಲ್ಲಿ ನಾವು ಅನೇಕ ವಿಷಯಗಳನ್ನು ನೋಡುತ್ತೇವೆ, ಮತ್ತು ಮುಂಜಾನೆ ನಾವು ಎಲ್ಲವನ್ನೂ ಮರೆತುಬಿಡುತ್ತೇವೆ. ಇದು ಸೂಕ್ಷ್ಮ ಕನಸು. ಮತ್ತು ಈ ಅಸ್ತಿತ್ವ, ಈ ದೈಹಿಕ ಅಸ್ತಿತ್ವ ಮತ್ತುಈ ದೇಹಕ್ಕೆ ಸಂಬಂಧಿಸಿದ - ಸಮಾಜ, ಸ್ನೇಹ ಮತ್ತು ಪ್ರೀತಿ ಮತ್ತು ಅನೇಕ ವಿಷಯಗಳು-ಅವುಗಳು ಸಹ ಸ್ಥೂಲ ಕನಸು. ಅದು ಮುಗಿಯುತ್ತದೆ. ಅದು ಉಳಿಯುತ್ತದೆ ... ಹೇಗೆಂದರೆ ನೀವು ನಿದ್ದೆ ಮಾಡುವಾಗ ಕನಸು ಕೆಲವು ನಿಮಿಷಗಳು ಅಥವಾ ಕೆಲವು ಗಂಟೆಗಳ ಕಾಲ ಉಳಿಯುವಂತೆಯೇ, ಅದೇ ರೀತಿ, ಈ ಸ್ಥೂಲ ಕನಸು ಕೂಡ ಕೆಲವು ವರ್ಷಗಳವರೆಗೆ ಉಳಿಯುತ್ತದೆ. ಅಷ್ಟೆ. ಇದು ಕೂಡ ಕನಸೆ. ಆದರೆ ವಾಸ್ತವವಾಗಿ ನಾವು, ಕನಸು ಕಾಣುತ್ತಿರುವ ಅಥವಾ ವರ್ತಿಸುವ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಆದ್ದರಿಂದ ನಾವು ಅವನನ್ನು ಈ ಕನಸಿನಿಂದ ಹೊರತೆಗೆಯಬೇಕು, ಸ್ಥೂಲ ಮತ್ತು ಸೂಕ್ಷ್ಮ. ಅದು ಪ್ರತಿಪಾದನೆಯಾಗಿದೆ. ಆದ್ದರಿಂದ ಇದನ್ನು ಕೃಷ್ಣ ಪ್ರಜ್ಞೆಯ ಈ ಪ್ರಕ್ರಿಯೆಯಿಂದ ಬಹಳ ಸುಲಭವಾಗಿ ಮಾಡಬಹುದು, ಮತ್ತು ಅದನ್ನು ಪ್ರಹ್ಲಾದ ಮಹಾರಾಜರು ವಿವರಿಸುತ್ತಿದ್ದಾರೆ."|Vanisource:690331 - Lecture SB 07.06.09-17 - San Francisco|690331 - ಉಪನ್ಯಾಸ ಶ್ರೀ.ಭಾ. ೦೭.೦೬.೦೯-೧೭ - ಸ್ಯಾನ್ ಫ್ರಾನ್ಸಿಸ್ಕೋ}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690331SB-SAN_FRANCISCO_ND_01.mp3</mp3player>|"ನಾವು ಏನನ್ನು ಮಾಯ ಎಂದು ಕರೆಯುತ್ತೇವೆ ...ಮಾಯಾ ಎಂದರೆ..... 'ಮಾ' ಎಂದರೆ 'ಅಲ್ಲ' ಮತ್ತು 'ಯ' ಎಂದರೆ 'ಇದು' ಎಂದು ಅರ್ಥ." ನೀವು ಏನನ್ನು ನಿಜವೆಂದು ಒಪ್ಪಿಕೊಳ್ಳುತ್ತಿರುವಿರೋ ಅದು ವಾಸ್ತವವಾಗಿ ಸತ್ಯವಲ್ಲ. ಇದನ್ನು ಮಾಯೆ ಎಂದು ಕರೆಯಲಾಗುತ್ತದೆ. ಮಾ-ಯಾ. ಮಾಯಾ ಎಂದರೆ "ಇದನ್ನು ಸತ್ಯವೆಂದು ಸ್ವೀಕರಿಸಬೇಡಿ." ಇದು ಕೇವಲ ಮಿನುಗುತ್ತಿರುವ ಬೆಳಕು ಮಾತ್ರ. ಕನಸಿನಲ್ಲಿ ನಾವು ಅನೇಕ ವಿಷಯಗಳನ್ನು ನೋಡುತ್ತೇವೆ, ಮತ್ತು ಮುಂಜಾನೆ ನಾವು ಎಲ್ಲವನ್ನೂ ಮರೆತುಬಿಡುತ್ತೇವೆ. ಇದು ಸೂಕ್ಷ್ಮ ಕನಸು. ಮತ್ತು ಈ ಅಸ್ತಿತ್ವ, ಈ ದೈಹಿಕ ಅಸ್ತಿತ್ವ ಮತ್ತುಈ ದೇಹಕ್ಕೆ ಸಂಬಂಧಿಸಿದ - ಸಮಾಜ, ಸ್ನೇಹ ಮತ್ತು ಪ್ರೀತಿ ಮತ್ತು ಅನೇಕ ವಿಷಯಗಳು-ಅವುಗಳು ಸಹ ಸ್ಥೂಲ ಕನಸು. ಅದು ಮುಗಿಯುತ್ತದೆ. ಅದು ಉಳಿಯುತ್ತದೆ ... ಹೇಗೆಂದರೆ ನೀವು ನಿದ್ದೆ ಮಾಡುವಾಗ ಕನಸು ಕೆಲವು ನಿಮಿಷಗಳು ಅಥವಾ ಕೆಲವು ಗಂಟೆಗಳ ಕಾಲ ಉಳಿಯುವಂತೆಯೇ, ಅದೇ ರೀತಿ, ಈ ಸ್ಥೂಲ ಕನಸು ಕೂಡ ಕೆಲವು ವರ್ಷಗಳವರೆಗೆ ಉಳಿಯುತ್ತದೆ. ಅಷ್ಟೆ. ಇದು ಕೂಡ ಕನಸೆ. ಆದರೆ ವಾಸ್ತವವಾಗಿ ನಾವು, ಕನಸು ಕಾಣುತ್ತಿರುವ ಅಥವಾ ವರ್ತಿಸುವ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಆದ್ದರಿಂದ ನಾವು ಅವನನ್ನು ಈ ಕನಸಿನಿಂದ ಹೊರತೆಗೆಯಬೇಕು, ಸ್ಥೂಲ ಮತ್ತು ಸೂಕ್ಷ್ಮ. ಅದು ಪ್ರತಿಪಾದನೆಯಾಗಿದೆ. ಆದ್ದರಿಂದ ಇದನ್ನು ಕೃಷ್ಣ ಪ್ರಜ್ಞೆಯ ಈ ಪ್ರಕ್ರಿಯೆಯಿಂದ ಬಹಳ ಸುಲಭವಾಗಿ ಮಾಡಬಹುದು, ಮತ್ತು ಅದನ್ನು ಪ್ರಹ್ಲಾದ ಮಹಾರಾಜರು ವಿವರಿಸುತ್ತಿದ್ದಾರೆ."|Vanisource:690331 - Lecture SB 07.06.09-17 - San Francisco|690331 - ಉಪನ್ಯಾಸ ಶ್ರೀ.ಭಾ. ೦೭.೦೬.೦೯-೧೭ - ಸ್ಯಾನ್ ಫ್ರಾನ್ಸಿಸ್ಕೋ}} |
Latest revision as of 06:00, 17 January 2021
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ನಾವು ಏನನ್ನು ಮಾಯ ಎಂದು ಕರೆಯುತ್ತೇವೆ ...ಮಾಯಾ ಎಂದರೆ..... 'ಮಾ' ಎಂದರೆ 'ಅಲ್ಲ' ಮತ್ತು 'ಯ' ಎಂದರೆ 'ಇದು' ಎಂದು ಅರ್ಥ." ನೀವು ಏನನ್ನು ನಿಜವೆಂದು ಒಪ್ಪಿಕೊಳ್ಳುತ್ತಿರುವಿರೋ ಅದು ವಾಸ್ತವವಾಗಿ ಸತ್ಯವಲ್ಲ. ಇದನ್ನು ಮಾಯೆ ಎಂದು ಕರೆಯಲಾಗುತ್ತದೆ. ಮಾ-ಯಾ. ಮಾಯಾ ಎಂದರೆ "ಇದನ್ನು ಸತ್ಯವೆಂದು ಸ್ವೀಕರಿಸಬೇಡಿ." ಇದು ಕೇವಲ ಮಿನುಗುತ್ತಿರುವ ಬೆಳಕು ಮಾತ್ರ. ಕನಸಿನಲ್ಲಿ ನಾವು ಅನೇಕ ವಿಷಯಗಳನ್ನು ನೋಡುತ್ತೇವೆ, ಮತ್ತು ಮುಂಜಾನೆ ನಾವು ಎಲ್ಲವನ್ನೂ ಮರೆತುಬಿಡುತ್ತೇವೆ. ಇದು ಸೂಕ್ಷ್ಮ ಕನಸು. ಮತ್ತು ಈ ಅಸ್ತಿತ್ವ, ಈ ದೈಹಿಕ ಅಸ್ತಿತ್ವ ಮತ್ತುಈ ದೇಹಕ್ಕೆ ಸಂಬಂಧಿಸಿದ - ಸಮಾಜ, ಸ್ನೇಹ ಮತ್ತು ಪ್ರೀತಿ ಮತ್ತು ಅನೇಕ ವಿಷಯಗಳು-ಅವುಗಳು ಸಹ ಸ್ಥೂಲ ಕನಸು. ಅದು ಮುಗಿಯುತ್ತದೆ. ಅದು ಉಳಿಯುತ್ತದೆ ... ಹೇಗೆಂದರೆ ನೀವು ನಿದ್ದೆ ಮಾಡುವಾಗ ಕನಸು ಕೆಲವು ನಿಮಿಷಗಳು ಅಥವಾ ಕೆಲವು ಗಂಟೆಗಳ ಕಾಲ ಉಳಿಯುವಂತೆಯೇ, ಅದೇ ರೀತಿ, ಈ ಸ್ಥೂಲ ಕನಸು ಕೂಡ ಕೆಲವು ವರ್ಷಗಳವರೆಗೆ ಉಳಿಯುತ್ತದೆ. ಅಷ್ಟೆ. ಇದು ಕೂಡ ಕನಸೆ. ಆದರೆ ವಾಸ್ತವವಾಗಿ ನಾವು, ಕನಸು ಕಾಣುತ್ತಿರುವ ಅಥವಾ ವರ್ತಿಸುವ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಆದ್ದರಿಂದ ನಾವು ಅವನನ್ನು ಈ ಕನಸಿನಿಂದ ಹೊರತೆಗೆಯಬೇಕು, ಸ್ಥೂಲ ಮತ್ತು ಸೂಕ್ಷ್ಮ. ಅದು ಪ್ರತಿಪಾದನೆಯಾಗಿದೆ. ಆದ್ದರಿಂದ ಇದನ್ನು ಕೃಷ್ಣ ಪ್ರಜ್ಞೆಯ ಈ ಪ್ರಕ್ರಿಯೆಯಿಂದ ಬಹಳ ಸುಲಭವಾಗಿ ಮಾಡಬಹುದು, ಮತ್ತು ಅದನ್ನು ಪ್ರಹ್ಲಾದ ಮಹಾರಾಜರು ವಿವರಿಸುತ್ತಿದ್ದಾರೆ." |
690331 - ಉಪನ್ಯಾಸ ಶ್ರೀ.ಭಾ. ೦೭.೦೬.೦೯-೧೭ - ಸ್ಯಾನ್ ಫ್ರಾನ್ಸಿಸ್ಕೋ |