KN/660328 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

Revision as of 00:15, 29 March 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಈಗ ಮಾಡಿದ ಸಂಕೀರ್ತನೆ, ಇದು ಅತೀಂದ್ರಿಯ ಧ್ವನಿಯ ಕಂಪನವಾಗಿದೆ. ಇದು ನಮ್ಮ ಮನಸ್ಸಿನ ಮೇಲ್ಮೈಯಲ್ಲಿ ನಾವು ಸಂಗ್ರಹಿಸಿರುವ ಧೂಳನ್ನು ಒರಸಲು ಸಹಾಯ ಮಾಡುತ್ತದೆ. ಇಡೀ ವಿಷಯವು ಅಪಾರ್ಥವಾಗಿದೆ. ನಾವು, ಶುದ್ಧ ಆತ್ಮ, ಶುದ್ಧ ಪ್ರಜ್ಞೆಯಾಗಿ, ಸ್ವಾಭಾವಿಕವಾಗಿ ನಾವು ಐಹಿಕ ಮಾಲಿನ್ಯದಿಂದ ದೂರವಿರುತ್ತೇವೆ. ಆದರೆ ಈ ಐಹಿಕ ವಾತಾವರಣದೊಂದಿಗಿನ ನಮ್ಮ ಸುದೀರ್ಘ ಒಡನಾಟದಿಂದಾಗಿ, ನಾವು ಮನಸ್ಸಿನ ಮೇಲೆ ದೊಡ್ಡ, ದಪ್ಪವಾದ ಧೂಳನ್ನು ಸಂಗ್ರಹಿಸಿದ್ದೇವೆ. ಆದ್ದರಿಂದ ಧೂಳನ್ನು ಒರಸಿದ ಕೂಡಲೇ, ವಾಸ್ತವಿಕವಾಗಿ ನಾವು ಏನು ಎಂದು ನಾವೇ ನೋಡಿಕೊಳ್ಳಬಹುದು."
660328 - ಉಪನ್ಯಾಸ BG 02.46-47 - ನ್ಯೂ ಯಾರ್ಕ್