KN/660809 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೬ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೬]] | [[Category:KN/ಅಮೃತ ವಾಣಿ - ೧೯೬೬]] | ||
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | [[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/660808 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660808|KN/660812 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|660812}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660809BG-NEW_YORK_ND_01.mp3</mp3player>|"ಧರ್ಮಗ್ರಂಥಗಳಲ್ಲಿ, ನಾವು ನೋಡಬಹುದು, ದೇವರ ರಾಜ್ಯವನ್ನು ವೈಕುಂಠ ಎಂದು ಕರೆಯಲಾಗಿದೆ. ವೈಕುಂಠ ಎಂದರೆ ವಿಗತ-ಕುಂಠ ಯತ್ರ. ಕುಂಠ ಎಂದರೆ ಆತಂಕಗಳು. ಯಾವುದೇ ಆತಂಕಗಳಿಲ್ಲದ ಸ್ಥಳವನ್ನು ವೈಕುಂಠ ಎಂದು ಕರೆಯಲಾಗುತ್ತದೆ. ಕೃಷ್ಣ ಹೇಳುತ್ತಾನೆ, ನಾಹಮ್ ತಿಷ್ಠಾಮಿ ವೈಕುಂಠೆ ಯೋಗಿನಾಮ್ ಹೃದಯೇಷು ಚ: “ನನ್ನ ಪ್ರೀತಿಯ ನಾರದ, ನಾನು ವೈಕುಂಠದಲ್ಲಿ, ದೇವರ ರಾಜ್ಯದಲ್ಲಿ ಮಾತ್ರ, ಅಥವಾ ಯೋಗಿಗಳ ಹೃದಯದಲ್ಲಿ ಮಾತ್ರ ಇರುತ್ತೇನೆ ಎಂದು ಭಾವಿಸಬೇಡಿ. ಇಲ್ಲ. "ತತ್ ತತ್ ತಿಷ್ಠಾಮಿ ನಾರದ ಯತ್ರ ಗಾಯಂತಿ ಮದ್-ಭಕ್ತಾಃ: - ನನ್ನ ಭಕ್ತರು ಎಲ್ಲೆಲ್ಲಿ ನನ್ನ ವೈಭವವನ್ನು ಹಾಡುತ್ತಾರೋ, ಅಥವಾ ಜಪಿಸುತ್ತಾರೋ, ಅಲ್ಲಿ ನಾನು ನಿಲ್ಲುತ್ತೇನೆ. ನಾನು ಅಲ್ಲಿಗೆ ಹೋಗುತ್ತೇನೆ." | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/660809BG-NEW_YORK_ND_01.mp3</mp3player>|"ಧರ್ಮಗ್ರಂಥಗಳಲ್ಲಿ, ನಾವು ನೋಡಬಹುದು, ದೇವರ ರಾಜ್ಯವನ್ನು ವೈಕುಂಠ ಎಂದು ಕರೆಯಲಾಗಿದೆ. ವೈಕುಂಠ ಎಂದರೆ ವಿಗತ-ಕುಂಠ ಯತ್ರ. ಕುಂಠ ಎಂದರೆ ಆತಂಕಗಳು. ಯಾವುದೇ ಆತಂಕಗಳಿಲ್ಲದ ಸ್ಥಳವನ್ನು ವೈಕುಂಠ ಎಂದು ಕರೆಯಲಾಗುತ್ತದೆ. ಕೃಷ್ಣ ಹೇಳುತ್ತಾನೆ, ನಾಹಮ್ ತಿಷ್ಠಾಮಿ ವೈಕುಂಠೆ ಯೋಗಿನಾಮ್ ಹೃದಯೇಷು ಚ: “ನನ್ನ ಪ್ರೀತಿಯ ನಾರದ, ನಾನು ವೈಕುಂಠದಲ್ಲಿ, ದೇವರ ರಾಜ್ಯದಲ್ಲಿ ಮಾತ್ರ, ಅಥವಾ ಯೋಗಿಗಳ ಹೃದಯದಲ್ಲಿ ಮಾತ್ರ ಇರುತ್ತೇನೆ ಎಂದು ಭಾವಿಸಬೇಡಿ. ಇಲ್ಲ. "ತತ್ ತತ್ ತಿಷ್ಠಾಮಿ ನಾರದ ಯತ್ರ ಗಾಯಂತಿ ಮದ್-ಭಕ್ತಾಃ: - ನನ್ನ ಭಕ್ತರು ಎಲ್ಲೆಲ್ಲಿ ನನ್ನ ವೈಭವವನ್ನು ಹಾಡುತ್ತಾರೋ, ಅಥವಾ ಜಪಿಸುತ್ತಾರೋ, ಅಲ್ಲಿ ನಾನು ನಿಲ್ಲುತ್ತೇನೆ. ನಾನು ಅಲ್ಲಿಗೆ ಹೋಗುತ್ತೇನೆ." | ||
|Vanisource:660809 - Lecture BG 04.20-24 - New York|660809 - ಉಪನ್ಯಾಸ BG 04.20-24 - ನ್ಯೂ ಯಾರ್ಕ್}} | |Vanisource:660809 - Lecture BG 04.20-24 - New York|660809 - ಉಪನ್ಯಾಸ BG 04.20-24 - ನ್ಯೂ ಯಾರ್ಕ್}} |
Latest revision as of 03:15, 9 April 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಧರ್ಮಗ್ರಂಥಗಳಲ್ಲಿ, ನಾವು ನೋಡಬಹುದು, ದೇವರ ರಾಜ್ಯವನ್ನು ವೈಕುಂಠ ಎಂದು ಕರೆಯಲಾಗಿದೆ. ವೈಕುಂಠ ಎಂದರೆ ವಿಗತ-ಕುಂಠ ಯತ್ರ. ಕುಂಠ ಎಂದರೆ ಆತಂಕಗಳು. ಯಾವುದೇ ಆತಂಕಗಳಿಲ್ಲದ ಸ್ಥಳವನ್ನು ವೈಕುಂಠ ಎಂದು ಕರೆಯಲಾಗುತ್ತದೆ. ಕೃಷ್ಣ ಹೇಳುತ್ತಾನೆ, ನಾಹಮ್ ತಿಷ್ಠಾಮಿ ವೈಕುಂಠೆ ಯೋಗಿನಾಮ್ ಹೃದಯೇಷು ಚ: “ನನ್ನ ಪ್ರೀತಿಯ ನಾರದ, ನಾನು ವೈಕುಂಠದಲ್ಲಿ, ದೇವರ ರಾಜ್ಯದಲ್ಲಿ ಮಾತ್ರ, ಅಥವಾ ಯೋಗಿಗಳ ಹೃದಯದಲ್ಲಿ ಮಾತ್ರ ಇರುತ್ತೇನೆ ಎಂದು ಭಾವಿಸಬೇಡಿ. ಇಲ್ಲ. "ತತ್ ತತ್ ತಿಷ್ಠಾಮಿ ನಾರದ ಯತ್ರ ಗಾಯಂತಿ ಮದ್-ಭಕ್ತಾಃ: - ನನ್ನ ಭಕ್ತರು ಎಲ್ಲೆಲ್ಲಿ ನನ್ನ ವೈಭವವನ್ನು ಹಾಡುತ್ತಾರೋ, ಅಥವಾ ಜಪಿಸುತ್ತಾರೋ, ಅಲ್ಲಿ ನಾನು ನಿಲ್ಲುತ್ತೇನೆ. ನಾನು ಅಲ್ಲಿಗೆ ಹೋಗುತ್ತೇನೆ."
|
660809 - ಉಪನ್ಯಾಸ BG 04.20-24 - ನ್ಯೂ ಯಾರ್ಕ್ |