KN/661122 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೬ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೬]] | [[Category:KN/ಅಮೃತ ವಾಣಿ - ೧೯೬೬]] | ||
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | [[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/661121 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661121|KN/661123 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661123}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661122BG-NEW_YORK_ND_01.mp3</mp3player>|“ನಮ್ಮ ಶಿಕ್ಷಣದ ಪ್ರಗತಿಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಆದರೆ ನೀವು ವಿವಿಧ ವ್ಯಕ್ತಿಗಳನ್ನು ಪ್ರಶ್ನಿಸಿದರೆ 'ನೀವು ಏನು?' ಎಂದು, ಕೆಲವರು ಮಾತ್ರ ಉತ್ತರಿಸುವರು. ಎಲ್ಲರೂ ಈ ದೇಹದ ಪರಿಕಲ್ಪನೆಯಲ್ಲಿದ್ದಾರೆ. ಆದರೆ ನಾವು ನಿಜವಾಗಿ ಈ ದೇಹವಲ್ಲ. ಈ ಪ್ರಶ್ನೆಯನ್ನು ನಾವು ಹಲವಾರು ಬಾರಿ ಚರ್ಚಿಸಿದ್ದೇವೆ. ಆದ್ದರಿಂದ 'ನಾನು ಈ ದೇಹವಲ್ಲ' ಎಂಬ ಈ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ, ಆಗ ಒಬ್ಬನು ನಿಜವಾದ ಜ್ಞಾನಕ್ಕೆ ಬರುತ್ತಾನೆ. ಅದು ನಿಜವಾದ ಜ್ಞಾನ, 'ನಾನು ಏನು' ಎಂಬುದು. ಅದು ಪ್ರಾರಂಭ. ಆದ್ದರಿಂದ ಭಗವಾನ್ ಕೃಷ್ಣ ಈಗ ಯಾವ ಜ್ಞಾನವನ್ನು ನೀಡುತ್ತಿದ್ದಾನೋ, ಅರ್ಜುನನಿಗೆ ಬೋಧನೆ ನೀಡುತ್ತಾ, ಅವನು ಹೇಳುತ್ತಾನೆ, 'ಇದು ರಾಜ-ವಿದ್ಯಾ’. ರಾಜ-ವಿದ್ಯಾ ಎಂದರೆ ಒಬ್ಬನು ತಾನು ಏನು ಎಂದು ತಿಳಿದುಕೊಳ್ಳುವುದು, ಮತ್ತು ಅದಕ್ಕೆ ತಕ್ಕಂತೆ ವರ್ತಿಸುವುದು. ಅದನ್ನು ರಾಜ-ವಿದ್ಯಾ ಎಂದು ಕರೆಯಲಾಗುತ್ತದೆ."|Vanisource:661122 - Lecture BG 09.02 - New York|661122 - ಉಪನ್ಯಾಸ BG 09.02 - ನ್ಯೂ ಯಾರ್ಕ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661122BG-NEW_YORK_ND_01.mp3</mp3player>|“ನಮ್ಮ ಶಿಕ್ಷಣದ ಪ್ರಗತಿಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಆದರೆ ನೀವು ವಿವಿಧ ವ್ಯಕ್ತಿಗಳನ್ನು ಪ್ರಶ್ನಿಸಿದರೆ 'ನೀವು ಏನು?' ಎಂದು, ಕೆಲವರು ಮಾತ್ರ ಉತ್ತರಿಸುವರು. ಎಲ್ಲರೂ ಈ ದೇಹದ ಪರಿಕಲ್ಪನೆಯಲ್ಲಿದ್ದಾರೆ. ಆದರೆ ನಾವು ನಿಜವಾಗಿ ಈ ದೇಹವಲ್ಲ. ಈ ಪ್ರಶ್ನೆಯನ್ನು ನಾವು ಹಲವಾರು ಬಾರಿ ಚರ್ಚಿಸಿದ್ದೇವೆ. ಆದ್ದರಿಂದ 'ನಾನು ಈ ದೇಹವಲ್ಲ' ಎಂಬ ಈ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ, ಆಗ ಒಬ್ಬನು ನಿಜವಾದ ಜ್ಞಾನಕ್ಕೆ ಬರುತ್ತಾನೆ. ಅದು ನಿಜವಾದ ಜ್ಞಾನ, 'ನಾನು ಏನು' ಎಂಬುದು. ಅದು ಪ್ರಾರಂಭ. ಆದ್ದರಿಂದ ಭಗವಾನ್ ಕೃಷ್ಣ ಈಗ ಯಾವ ಜ್ಞಾನವನ್ನು ನೀಡುತ್ತಿದ್ದಾನೋ, ಅರ್ಜುನನಿಗೆ ಬೋಧನೆ ನೀಡುತ್ತಾ, ಅವನು ಹೇಳುತ್ತಾನೆ, 'ಇದು ರಾಜ-ವಿದ್ಯಾ’. ರಾಜ-ವಿದ್ಯಾ ಎಂದರೆ ಒಬ್ಬನು ತಾನು ಏನು ಎಂದು ತಿಳಿದುಕೊಳ್ಳುವುದು, ಮತ್ತು ಅದಕ್ಕೆ ತಕ್ಕಂತೆ ವರ್ತಿಸುವುದು. ಅದನ್ನು ರಾಜ-ವಿದ್ಯಾ ಎಂದು ಕರೆಯಲಾಗುತ್ತದೆ."|Vanisource:661122 - Lecture BG 09.02 - New York|661122 - ಉಪನ್ಯಾಸ BG 09.02 - ನ್ಯೂ ಯಾರ್ಕ್}} |
Latest revision as of 23:44, 16 April 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ನಮ್ಮ ಶಿಕ್ಷಣದ ಪ್ರಗತಿಯ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ಆದರೆ ನೀವು ವಿವಿಧ ವ್ಯಕ್ತಿಗಳನ್ನು ಪ್ರಶ್ನಿಸಿದರೆ 'ನೀವು ಏನು?' ಎಂದು, ಕೆಲವರು ಮಾತ್ರ ಉತ್ತರಿಸುವರು. ಎಲ್ಲರೂ ಈ ದೇಹದ ಪರಿಕಲ್ಪನೆಯಲ್ಲಿದ್ದಾರೆ. ಆದರೆ ನಾವು ನಿಜವಾಗಿ ಈ ದೇಹವಲ್ಲ. ಈ ಪ್ರಶ್ನೆಯನ್ನು ನಾವು ಹಲವಾರು ಬಾರಿ ಚರ್ಚಿಸಿದ್ದೇವೆ. ಆದ್ದರಿಂದ 'ನಾನು ಈ ದೇಹವಲ್ಲ' ಎಂಬ ಈ ಪರೀಕ್ಷೆಯಲ್ಲಿ ಉತ್ತೀರ್ಣನಾದ ನಂತರ, ಆಗ ಒಬ್ಬನು ನಿಜವಾದ ಜ್ಞಾನಕ್ಕೆ ಬರುತ್ತಾನೆ. ಅದು ನಿಜವಾದ ಜ್ಞಾನ, 'ನಾನು ಏನು' ಎಂಬುದು. ಅದು ಪ್ರಾರಂಭ. ಆದ್ದರಿಂದ ಭಗವಾನ್ ಕೃಷ್ಣ ಈಗ ಯಾವ ಜ್ಞಾನವನ್ನು ನೀಡುತ್ತಿದ್ದಾನೋ, ಅರ್ಜುನನಿಗೆ ಬೋಧನೆ ನೀಡುತ್ತಾ, ಅವನು ಹೇಳುತ್ತಾನೆ, 'ಇದು ರಾಜ-ವಿದ್ಯಾ’. ರಾಜ-ವಿದ್ಯಾ ಎಂದರೆ ಒಬ್ಬನು ತಾನು ಏನು ಎಂದು ತಿಳಿದುಕೊಳ್ಳುವುದು, ಮತ್ತು ಅದಕ್ಕೆ ತಕ್ಕಂತೆ ವರ್ತಿಸುವುದು. ಅದನ್ನು ರಾಜ-ವಿದ್ಯಾ ಎಂದು ಕರೆಯಲಾಗುತ್ತದೆ." |
661122 - ಉಪನ್ಯಾಸ BG 09.02 - ನ್ಯೂ ಯಾರ್ಕ್ |