KN/661123 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ. ಈಗ, ನೀವು ಭಗವದ್ಗೀತೆಯಿಂದ ಏನು ಕೇಳುತ್ತಿದ್ದೀರಿ, ನೀವು ಅದನ್ನು ಮನೆಯಲ್ಲಿ ನೆನಪಿಸಿಕೊಂಡರೆ, 'ಸ್ವಾಮೀಜಿ ಮಾತನಾಡುತ್ತಿದ್ದರು, ಈ ರೀತಿ ಮಾತನಾಡುತ್ತಿದ್ದರು, ಮತ್ತು ಇದು ನನ್ನ ಜೀವನದಲ್ಲಿ ಹೇಗೆ ಅನ್ವಯಿಸುತ್ತದೆ?'... ನಾವು ನೆನಪಿನಲ್ಲಿಡಬೇಕು. ನಾವು ಈ ಸ್ಥಳದಿಂದ ಹೊರಟ ನಂತರ ಮರೆಯಬಾರದು. ಮತ್ತು ಯಾವುದೇ ಪ್ರಶ್ನೆ ಇದ್ದರೆ, ಯಾವುದೇ ಸಂದೇಹವಿದ್ದಲ್ಲಿ, ನಾವು ಈ ಸಭೆಯ ಮುಂದೆ ಇಡಬೇಕು. ನಾನು ವಿಚಾರಿಸುತ್ತಿದ್ದೇನೆ. ಯಾವುದೇ ಪ್ರಶ್ನೆಯಿರಲಿ, ನಾನು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ, ಏಕೆಂದರೆ ನಾವು ಬಹಳ ಒಳ್ಳೆಯ ಮತ್ತು ಶ್ರೇಷ್ಠ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ ಇದನ್ನು ಎಲ್ಲಾ ವಿಮರ್ಶಾತ್ಮಕ ಅಧ್ಯಯನಗಳೊಂದಿಗೆ ಅರ್ಥೈಸಿಕೊಳ್ಳಬೇಕು. ಅದನ್ನು ಕುರುಡಾಗಿ ಸ್ವೀಕರಿಸಲು ನಾವು ನಿಮ್ಮನ್ನು ವಿನಂತಿಸುವುದಿಲ್ಲ."
661123 - ಉಪನ್ಯಾಸ BG 09.02-5 - ನ್ಯೂ ಯಾರ್ಕ್