KN/661225 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೬೬ Category:KN/ಅಮ...") |
(Vanibot #0025: NectarDropsConnector - add new navigation bars (prev/next)) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೬೬]] | [[Category:KN/ಅಮೃತ ವಾಣಿ - ೧೯೬೬]] | ||
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | [[Category:KN/ಅಮೃತ ವಾಣಿ - ನ್ಯೂ ಯಾರ್ಕ್]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/661224 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661224|KN/661226 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|661226}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661225CC-NEW_YORK_ND_01.mp3</mp3player>|"ಎಲ್ಲಾ ವೈದಿಕ ಸಾಹಿತ್ಯದಲ್ಲೂ ಒಂದೇ ವಿಷಯವಿದೆ. ವೇದೈಶ್ ಚ ಸರ್ವೈರ್ ಅಹಮ್ ಏವ ವೇದ್ಯ: ([[Vanisource:BG 15.15 (1972)|ಭ.ಗೀ 15.15]]). ಕೊನೆಯ ಗುರಿ, ಅಂತಿಮ ಗುರಿ, ಅದು ಕೃಷ್ಣನು. ಆದ್ದರಿಂದ ಭಗವದ್ಗೀತೆಯಲ್ಲಿ ಇದನ್ನು ಹೇಳಲಾಗಿದೆ – ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ ([[Vanisource:BG 18.66 (1972)|ಭ.ಗೀ 18.66]]). ಭಾಗವತಂ ಹೇಳುತ್ತದೆ – ಅಕಾಮಃ ಸರ್ವ-ಕಾಮೋ ವಾ ([[Vanisource:SB 2.3.10|ಶ್ರೀ.ಭಾ 2.3.10]]). ನೀವು ಭೌತಿಕವಾಗಿ ಅಪೇಕ್ಷಿಸುತ್ತಿದ್ದರೂ ಸಹ, ನೀವು ಕೃಷ್ಣನನ ಬಳಿ ಹೋಗಬೇಕು. ಕೃಷ್ಣನು ಕೂಡ ದೃಢೀಕರಿಸುತ್ತಾನೆ, ಭಜತೇ ಮಾಮ್ ಅನನ್ಯ ಭಾಕ್ ಸಾಧುರ್ ಏವ ಸ ಮನ್ತವ್ಯಃ ([[Vanisource:BG 9.30 (1972)|ಭ.ಗೀ 9.30]]). ಅಪಿ ಚೇತ್ ಸು-ದುರಾಚಾರೋ. ಯಾರೂ ದೇವರನ್ನು ಕೇಳಬಾರದು. ಆದರೆ, ಯಾರಾದರರು ಕೇಳಿದರೆ, ಅವನನ್ನು ಒಪ್ಪಿಕೊಳ್ಳುತ್ತೇವೆ, ಏಕೆಂದರೆ ಅವನು ಗುರಿ ತಲುಪಿದ್ದಾನೆ, ಕೃಷ್ಣನನ್ನು. ಅದು ಅವನ ಉತ್ತಮ ಅರ್ಹತೆ. ಅವನು ಕೃಷ್ಣ ಪ್ರಜ್ಞೆಯಲ್ಲಿದ್ದಾನೆ. ಆದ್ದರಿಂದ ಎಲ್ಲಾ ದೋಷಗಳು ಇರಬಹುದು, ಆದರೆ ಒಬ್ಬನು ಕೃಷ್ಣ ಪ್ರಜ್ಞಾವಂತನಾದಾಗ ಎಲ್ಲವೂ ಚೆನ್ನಾಗಿರುತ್ತದೆ.”|Vanisource:661225 - Lecture CC Madhya 20.337-353 - New York|661225 - ಉಪನ್ಯಾಸ CC Madhya 20.337-353 - ನ್ಯೂ ಯಾರ್ಕ್}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/661225CC-NEW_YORK_ND_01.mp3</mp3player>|"ಎಲ್ಲಾ ವೈದಿಕ ಸಾಹಿತ್ಯದಲ್ಲೂ ಒಂದೇ ವಿಷಯವಿದೆ. ವೇದೈಶ್ ಚ ಸರ್ವೈರ್ ಅಹಮ್ ಏವ ವೇದ್ಯ: ([[Vanisource:BG 15.15 (1972)|ಭ.ಗೀ 15.15]]). ಕೊನೆಯ ಗುರಿ, ಅಂತಿಮ ಗುರಿ, ಅದು ಕೃಷ್ಣನು. ಆದ್ದರಿಂದ ಭಗವದ್ಗೀತೆಯಲ್ಲಿ ಇದನ್ನು ಹೇಳಲಾಗಿದೆ – ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ ([[Vanisource:BG 18.66 (1972)|ಭ.ಗೀ 18.66]]). ಭಾಗವತಂ ಹೇಳುತ್ತದೆ – ಅಕಾಮಃ ಸರ್ವ-ಕಾಮೋ ವಾ ([[Vanisource:SB 2.3.10|ಶ್ರೀ.ಭಾ 2.3.10]]). ನೀವು ಭೌತಿಕವಾಗಿ ಅಪೇಕ್ಷಿಸುತ್ತಿದ್ದರೂ ಸಹ, ನೀವು ಕೃಷ್ಣನನ ಬಳಿ ಹೋಗಬೇಕು. ಕೃಷ್ಣನು ಕೂಡ ದೃಢೀಕರಿಸುತ್ತಾನೆ, ಭಜತೇ ಮಾಮ್ ಅನನ್ಯ ಭಾಕ್ ಸಾಧುರ್ ಏವ ಸ ಮನ್ತವ್ಯಃ ([[Vanisource:BG 9.30 (1972)|ಭ.ಗೀ 9.30]]). ಅಪಿ ಚೇತ್ ಸು-ದುರಾಚಾರೋ. ಯಾರೂ ದೇವರನ್ನು ಕೇಳಬಾರದು. ಆದರೆ, ಯಾರಾದರರು ಕೇಳಿದರೆ, ಅವನನ್ನು ಒಪ್ಪಿಕೊಳ್ಳುತ್ತೇವೆ, ಏಕೆಂದರೆ ಅವನು ಗುರಿ ತಲುಪಿದ್ದಾನೆ, ಕೃಷ್ಣನನ್ನು. ಅದು ಅವನ ಉತ್ತಮ ಅರ್ಹತೆ. ಅವನು ಕೃಷ್ಣ ಪ್ರಜ್ಞೆಯಲ್ಲಿದ್ದಾನೆ. ಆದ್ದರಿಂದ ಎಲ್ಲಾ ದೋಷಗಳು ಇರಬಹುದು, ಆದರೆ ಒಬ್ಬನು ಕೃಷ್ಣ ಪ್ರಜ್ಞಾವಂತನಾದಾಗ ಎಲ್ಲವೂ ಚೆನ್ನಾಗಿರುತ್ತದೆ.”|Vanisource:661225 - Lecture CC Madhya 20.337-353 - New York|661225 - ಉಪನ್ಯಾಸ CC Madhya 20.337-353 - ನ್ಯೂ ಯಾರ್ಕ್}} |
Latest revision as of 23:09, 28 April 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"ಎಲ್ಲಾ ವೈದಿಕ ಸಾಹಿತ್ಯದಲ್ಲೂ ಒಂದೇ ವಿಷಯವಿದೆ. ವೇದೈಶ್ ಚ ಸರ್ವೈರ್ ಅಹಮ್ ಏವ ವೇದ್ಯ: (ಭ.ಗೀ 15.15). ಕೊನೆಯ ಗುರಿ, ಅಂತಿಮ ಗುರಿ, ಅದು ಕೃಷ್ಣನು. ಆದ್ದರಿಂದ ಭಗವದ್ಗೀತೆಯಲ್ಲಿ ಇದನ್ನು ಹೇಳಲಾಗಿದೆ – ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). ಭಾಗವತಂ ಹೇಳುತ್ತದೆ – ಅಕಾಮಃ ಸರ್ವ-ಕಾಮೋ ವಾ (ಶ್ರೀ.ಭಾ 2.3.10). ನೀವು ಭೌತಿಕವಾಗಿ ಅಪೇಕ್ಷಿಸುತ್ತಿದ್ದರೂ ಸಹ, ನೀವು ಕೃಷ್ಣನನ ಬಳಿ ಹೋಗಬೇಕು. ಕೃಷ್ಣನು ಕೂಡ ದೃಢೀಕರಿಸುತ್ತಾನೆ, ಭಜತೇ ಮಾಮ್ ಅನನ್ಯ ಭಾಕ್ ಸಾಧುರ್ ಏವ ಸ ಮನ್ತವ್ಯಃ (ಭ.ಗೀ 9.30). ಅಪಿ ಚೇತ್ ಸು-ದುರಾಚಾರೋ. ಯಾರೂ ದೇವರನ್ನು ಕೇಳಬಾರದು. ಆದರೆ, ಯಾರಾದರರು ಕೇಳಿದರೆ, ಅವನನ್ನು ಒಪ್ಪಿಕೊಳ್ಳುತ್ತೇವೆ, ಏಕೆಂದರೆ ಅವನು ಗುರಿ ತಲುಪಿದ್ದಾನೆ, ಕೃಷ್ಣನನ್ನು. ಅದು ಅವನ ಉತ್ತಮ ಅರ್ಹತೆ. ಅವನು ಕೃಷ್ಣ ಪ್ರಜ್ಞೆಯಲ್ಲಿದ್ದಾನೆ. ಆದ್ದರಿಂದ ಎಲ್ಲಾ ದೋಷಗಳು ಇರಬಹುದು, ಆದರೆ ಒಬ್ಬನು ಕೃಷ್ಣ ಪ್ರಜ್ಞಾವಂತನಾದಾಗ ಎಲ್ಲವೂ ಚೆನ್ನಾಗಿರುತ್ತದೆ.” |
661225 - ಉಪನ್ಯಾಸ CC Madhya 20.337-353 - ನ್ಯೂ ಯಾರ್ಕ್ |