KN/670106c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ೧೯೬೭]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
[[Category:KN/ಅಮೃತ ವಾಣಿ - ನ್ಯೂ ಯಾರ್ಕ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/670106b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670106b|KN/670107 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್|670107}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670106CC-NEW_YORK_ND_01.mp3</mp3player>|"ಭೌತವಾದಿ ಎಂದರೆ ಅಸಾಧಾರಣ ವ್ಯಕ್ತಿತ್ವ ಎಂದಲ್ಲ. ಯಾರು ಒಬ್ಬ ಕೃಷ್ಣನ ಬಗ್ಗೆ ತಿಳಿದಿಲ್ಲದವನೋ, ಅವನು ಭೌತವಾದಿ. ಮತ್ತು ನಿಯಂತ್ರಣದ ಹಾದಿಯಲ್ಲಿ ಮತ್ತು ತತ್ವಗಳ ಅಡಿಯಲ್ಲಿ ಕೃಷ್ಣನ ವಿಜ್ಞಾನದಲ್ಲಿ ಪ್ರಗತಿ ಸಾಧಿಸುವವನನ್ನು ಆಧ್ಯಾತ್ಮಿಕ ವ್ಯಕ್ತಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಭೌತವಾದಿ, ರೋಗವೆಂದರೆ ಅದು ಹರವ್ ಅಭಕ್ತಸ್ಯ  ಕುತೋ  ಮಹದ್ -ಗುಣೋ ಮನೋ -ರಥೇನ  ಅಸತಿ ಧಾವಾತೋ ಬಹಿ ([[Vanisource: ಶ್ರೀ ಭಾ.೫.೧೮.೧೨ | ಶ್ರೀ ಭಾ ೫.೧೮.೧೨ ]]). ನಾವು ಕೃಷ್ಣ ಪ್ರಜ್ಞೆಯನ್ನು ಸಂಪೂರ್ಣವಾಗಿ ತೆಗೆದುಕೊಳ್ಳುವವ ತನಕ, ನಾವು ಮಾನಸಿಕ ಸಮತಲದ ಮೇಲೆ ಹಾರಾಡುತ್ತಿರುತ್ತೇವೆ. ನೀವು ಅನೇಕರನ್ನು ಕಾಣಬಹುದು, ತತ್ವಜ್ಞಾನಿಗಳು, ತತ್ತ್ವಶಾಸ್ತ್ರದ ವೈದ್ಯರು, ಅವರು ಊಹಾಪೋಹ, ಮಾನಸಿಕ ಸಮತಲ, 'ಮನಃ'. ಆದರೆ ವಾಸ್ತವವಾಗಿ ಅವರು ಅಸತ್ ಆಗಿರುತ್ತಾರೆ. ಅವರ ಚಟುವಟಿಕೆಗಳು ಭೌತಿಕವಾದದಲ್ಲಿ ಕಂಡುಬರುತ್ತವೆ. ಆಧ್ಯಾತ್ಮಿಕ ಸಾಕ್ಷಾತ್ಕಾರವಿಲ್ಲ. ಆದ್ದರಿಂದ ಈ ವಸ್ತು ಪರಿಕಲ್ಪನೆಯು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ, ಎಲ್ಲೆಡೆಯೂ ಇದೆ. "|Vanisource:670106 - Lecture CC Madhya 21.62-67 - New York|670106 - ಉಪನ್ಯಾಸ ಚೈ. ಚ. ಮಧ್ಯ ೨೧.೬೨-೬೭  - ನ್ಯೂ ಯಾರ್ಕ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/670106CC-NEW_YORK_ND_01.mp3</mp3player>|"ಭೌತವಾದಿ ಎಂದರೆ ಅಸಾಧಾರಣ ವ್ಯಕ್ತಿತ್ವ ಎಂದಲ್ಲ. ಯಾರು ಒಬ್ಬ ಕೃಷ್ಣನ ಬಗ್ಗೆ ತಿಳಿದಿಲ್ಲದವನೋ, ಅವನು ಭೌತವಾದಿ. ಮತ್ತು ನಿಯಂತ್ರಣದ ಹಾದಿಯಲ್ಲಿ ಮತ್ತು ತತ್ವಗಳ ಅಡಿಯಲ್ಲಿ ಕೃಷ್ಣನ ವಿಜ್ಞಾನದಲ್ಲಿ ಪ್ರಗತಿ ಸಾಧಿಸುವವನನ್ನು ಆಧ್ಯಾತ್ಮಿಕ ವ್ಯಕ್ತಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಭೌತವಾದಿ, ರೋಗವೆಂದರೆ ಅದು ಹರವ್ ಅಭಕ್ತಸ್ಯ  ಕುತೋ  ಮಹದ್ -ಗುಣೋ ಮನೋ -ರಥೇನ  ಅಸತಿ ಧಾವಾತೋ ಬಹಿ ([[Vanisource: ಶ್ರೀ ಭಾ.೫.೧೮.೧೨ | ಶ್ರೀ ಭಾ ೫.೧೮.೧೨ ]]). ನಾವು ಕೃಷ್ಣ ಪ್ರಜ್ಞೆಯನ್ನು ಸಂಪೂರ್ಣವಾಗಿ ತೆಗೆದುಕೊಳ್ಳುವವ ತನಕ, ನಾವು ಮಾನಸಿಕ ಸಮತಲದ ಮೇಲೆ ಹಾರಾಡುತ್ತಿರುತ್ತೇವೆ. ನೀವು ಅನೇಕರನ್ನು ಕಾಣಬಹುದು, ತತ್ವಜ್ಞಾನಿಗಳು, ತತ್ತ್ವಶಾಸ್ತ್ರದ ವೈದ್ಯರು, ಅವರು ಊಹಾಪೋಹ, ಮಾನಸಿಕ ಸಮತಲ, 'ಮನಃ'. ಆದರೆ ವಾಸ್ತವವಾಗಿ ಅವರು ಅಸತ್ ಆಗಿರುತ್ತಾರೆ. ಅವರ ಚಟುವಟಿಕೆಗಳು ಭೌತಿಕವಾದದಲ್ಲಿ ಕಂಡುಬರುತ್ತವೆ. ಆಧ್ಯಾತ್ಮಿಕ ಸಾಕ್ಷಾತ್ಕಾರವಿಲ್ಲ. ಆದ್ದರಿಂದ ಈ ವಸ್ತು ಪರಿಕಲ್ಪನೆಯು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ, ಎಲ್ಲೆಡೆಯೂ ಇದೆ. "|Vanisource:670106 - Lecture CC Madhya 21.62-67 - New York|670106 - ಉಪನ್ಯಾಸ ಚೈ. ಚ. ಮಧ್ಯ ೨೧.೬೨-೬೭  - ನ್ಯೂ ಯಾರ್ಕ್}}

Latest revision as of 23:02, 4 July 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭೌತವಾದಿ ಎಂದರೆ ಅಸಾಧಾರಣ ವ್ಯಕ್ತಿತ್ವ ಎಂದಲ್ಲ. ಯಾರು ಒಬ್ಬ ಕೃಷ್ಣನ ಬಗ್ಗೆ ತಿಳಿದಿಲ್ಲದವನೋ, ಅವನು ಭೌತವಾದಿ. ಮತ್ತು ನಿಯಂತ್ರಣದ ಹಾದಿಯಲ್ಲಿ ಮತ್ತು ತತ್ವಗಳ ಅಡಿಯಲ್ಲಿ ಕೃಷ್ಣನ ವಿಜ್ಞಾನದಲ್ಲಿ ಪ್ರಗತಿ ಸಾಧಿಸುವವನನ್ನು ಆಧ್ಯಾತ್ಮಿಕ ವ್ಯಕ್ತಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಭೌತವಾದಿ, ರೋಗವೆಂದರೆ ಅದು ಹರವ್ ಅಭಕ್ತಸ್ಯ ಕುತೋ ಮಹದ್ -ಗುಣೋ ಮನೋ -ರಥೇನ ಅಸತಿ ಧಾವಾತೋ ಬಹಿ ( ಶ್ರೀ ಭಾ ೫.೧೮.೧೨ ). ನಾವು ಕೃಷ್ಣ ಪ್ರಜ್ಞೆಯನ್ನು ಸಂಪೂರ್ಣವಾಗಿ ತೆಗೆದುಕೊಳ್ಳುವವ ತನಕ, ನಾವು ಮಾನಸಿಕ ಸಮತಲದ ಮೇಲೆ ಹಾರಾಡುತ್ತಿರುತ್ತೇವೆ. ನೀವು ಅನೇಕರನ್ನು ಕಾಣಬಹುದು, ತತ್ವಜ್ಞಾನಿಗಳು, ತತ್ತ್ವಶಾಸ್ತ್ರದ ವೈದ್ಯರು, ಅವರು ಊಹಾಪೋಹ, ಮಾನಸಿಕ ಸಮತಲ, 'ಮನಃ'. ಆದರೆ ವಾಸ್ತವವಾಗಿ ಅವರು ಅಸತ್ ಆಗಿರುತ್ತಾರೆ. ಅವರ ಚಟುವಟಿಕೆಗಳು ಭೌತಿಕವಾದದಲ್ಲಿ ಕಂಡುಬರುತ್ತವೆ. ಆಧ್ಯಾತ್ಮಿಕ ಸಾಕ್ಷಾತ್ಕಾರವಿಲ್ಲ. ಆದ್ದರಿಂದ ಈ ವಸ್ತು ಪರಿಕಲ್ಪನೆಯು ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ, ಎಲ್ಲೆಡೆಯೂ ಇದೆ. "
670106 - ಉಪನ್ಯಾಸ ಚೈ. ಚ. ಮಧ್ಯ ೨೧.೬೨-೬೭ - ನ್ಯೂ ಯಾರ್ಕ್