KN/680817b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

Revision as of 23:31, 20 September 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆಧ್ಯಾತ್ಮಿಕ ಗುರುಗಳು ಎಂದರೆ ಅವರು ಮೋಡದಂತೆಯೇ ಇರಬೇಕು. ಅದು ಹೇಗೆ ಸಾಧ್ಯ? ಅದು ಸಾಧ್ಯ. ಆಧ್ಯಾತ್ಮಿಕ ಗುರುಗಳ ಪರಂಪರೆಯನ್ನು ಅವನು ಅನುಸರಿಸಿದರೆ ಇದು ಸಾಧ್ಯ. ಆಗ ಅದು ಸಾಧ್ಯ. ಅವನು ಶಕ್ತಿಯನ್ನು ಉನ್ನತ ಮೂಲದಿಂದ ಆನುವಂಶಿಕವಾಗಿ ಪಡೆಯಬೇಕು . ನಂತರ ಅದು ಸಾಧ್ಯವಾಗುತ್ತದೆ, ಅವನ ಬೋಧನೆಯಿಂದ, ಅವನ ಪಾಠಗಳ ಮೂಲಕ, ನಮ್ಮ ಹೃದಯದೊಳಗೆ ಉರಿಯುತ್ತಿರುವ ಕಾಡಿನ ಬೆಂಕಿಯನ್ನು ನಂದಿಸಬಹುದು, ಮತ್ತು ಅಂತಹ ಆಧ್ಯಾತ್ಮಿಕ ಸೂಚನೆಯನ್ನು ಯಾವ ವ್ಯಕ್ತಿ ಪ್ರಾಮಾಣಿಕವಾಗಿ ಸ್ವೀಕರಿಸುತ್ತಾನೋ , ಅವನು ತೃಪ್ತನಾಗುತ್ತಾನೆ
680817 - ಉಪನ್ಯಾಸ ಹಬ್ಬ ಆವಿರ್ಭಾವ, ಶ್ರೀ ವ್ಯಾಸ-ಪೂಜೆ - ಮಾಂಟ್ರಿಯಲ್