KN/680927b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್: Difference between revisions

 
(Vanibot #0025: NectarDropsConnector - update old navigation bars (prev/next) to reflect new neighboring items)
 
Line 2: Line 2:
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ೧೯೬೮]]
[[Category:KN/ಅಮೃತ ವಾಣಿ - ಸಿಯಾಟಲ್]]
[[Category:KN/ಅಮೃತ ವಾಣಿ - ಸಿಯಾಟಲ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/680927 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್|680927|KN/680930 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್|680930}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680927LE-SEATTLE_ND_02.mp3</mp3player>|"ಈ ಸಭೆಯಲ್ಲಿ ಯಾರಾದರೂ ತಾನು ಯಾರೊಬ್ಬರ ಅಥವಾ ಯಾವುದರ ಸೇವಕನಲ್ಲ ಎಂದು ಯಾರಾದರೂ ಹೇಳಬಲ್ಲರೇ? ಅವನು ಇರಲೇಬೇಕು, ಏಕೆಂದರೆ ಅದು ಅವನ ಸಾಂವಿಧಾನಿಕ ಸ್ಥಾನವಾಗಿದೆ. ಆದರೆ ಕಷ್ಟವೆಂದರೆ ನಮ್ಮ ಇಂದ್ರಿಯಗಳಿಗೆ ಸೇವೆ ಸಲ್ಲಿಸುವ ಮೂಲಕ, ದುಃಖಗಳಿಗೆ, ಸಮಸ್ಯೆಗಳಿಗೆ,  ಯಾವುದೇ ಪರಿಹಾರವಿಲ್ಲ. ಸದ್ಯದಲ್ಲಿ, ನಾನು ಈ ಮಾದಕತೆಯನ್ನು ತೆಗೆದುಕೊಂಡಿದ್ದೇನೆ ಎಂದು ನಾನು ನನ್ನನ್ನೇ ತೃಪ್ತಿಪಡಿಸಬಹುದು, ಮತ್ತು ಈ ಮಾದಕತೆಯ ಮತ್ತಿನಲ್ಲಿ ನಾನು 'ನಾನು ಯಾರ ಸೇವಕನಲ್ಲ. ನಾನು ಸ್ವತಂತ್ರನಾಗಿದ್ದೇನೆ' ಎಂದು ಭಾವಿಸಬಹುದು, ಆದರೆ ಅದು ಕೃತಕವಾಗಿದೆ. ಭ್ರಮೆ ಹೋದ ತಕ್ಷಣ, ಅವನು ಮತ್ತೆ ಸೇವಕನಾಗಿ ಬರುತ್ತಾನೆ. ಮತ್ತೆ ಸೇವಕ. ಆದ್ದರಿಂದ ಇದು ನಮ್ಮ ಸ್ಥಿತಿ. ಆದರೆ ಈ ಹೋರಾಟ ಏಕೆ ಇದೆ? ನನ್ನನ್ನು ಸೇವೆ ಮಾಡಲು ಒತ್ತಾಯಿಸಲಾಗುತ್ತಿದೆ, ಆದರೆ ನಾನು ಸೇವೆ ಮಾಡಲು ಬಯಸುವುದಿಲ್ಲ. ಹೊಂದಾಣಿಕೆ ಏನು? ಹೊಂದಾಣಿಕೆ ಕೃಷ್ಣ ಪ್ರಜ್ಞೆ , ನೀವು ಕೃಷ್ಣನ ಸೇವಕರಾಗಿದ್ದರೆ, ಯಜಮಾನನಾಗಬೇಕೆಂಬ ನಿಮ್ಮ ಆಕಾಂಕ್ಷೆ, ಅದೇ ಸಮಯದಲ್ಲಿ ನಿಮ್ಮ ಸ್ವಾತಂತ್ರ್ಯದ ಆಕಾಂಕ್ಷೆಯನ್ನು ತಕ್ಷಣವೇ ಸಾಧಿಸಲಾಗುತ್ತದೆ.""|Vanisource:680927 - Lecture - Seattle|680927 - ಉಪನ್ಯಾಸ - ಸಿಯಾಟಲ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/680927LE-SEATTLE_ND_02.mp3</mp3player>|"ಈ ಸಭೆಯಲ್ಲಿ ಯಾರಾದರೂ ತಾನು ಯಾರೊಬ್ಬರ ಅಥವಾ ಯಾವುದರ ಸೇವಕನಲ್ಲ ಎಂದು ಯಾರಾದರೂ ಹೇಳಬಲ್ಲರೇ? ಅವನು ಇರಲೇಬೇಕು, ಏಕೆಂದರೆ ಅದು ಅವನ ಸಾಂವಿಧಾನಿಕ ಸ್ಥಾನವಾಗಿದೆ. ಆದರೆ ಕಷ್ಟವೆಂದರೆ ನಮ್ಮ ಇಂದ್ರಿಯಗಳಿಗೆ ಸೇವೆ ಸಲ್ಲಿಸುವ ಮೂಲಕ, ದುಃಖಗಳಿಗೆ, ಸಮಸ್ಯೆಗಳಿಗೆ,  ಯಾವುದೇ ಪರಿಹಾರವಿಲ್ಲ. ಸದ್ಯದಲ್ಲಿ, ನಾನು ಈ ಮಾದಕತೆಯನ್ನು ತೆಗೆದುಕೊಂಡಿದ್ದೇನೆ ಎಂದು ನಾನು ನನ್ನನ್ನೇ ತೃಪ್ತಿಪಡಿಸಬಹುದು, ಮತ್ತು ಈ ಮಾದಕತೆಯ ಮತ್ತಿನಲ್ಲಿ ನಾನು 'ನಾನು ಯಾರ ಸೇವಕನಲ್ಲ. ನಾನು ಸ್ವತಂತ್ರನಾಗಿದ್ದೇನೆ' ಎಂದು ಭಾವಿಸಬಹುದು, ಆದರೆ ಅದು ಕೃತಕವಾಗಿದೆ. ಭ್ರಮೆ ಹೋದ ತಕ್ಷಣ, ಅವನು ಮತ್ತೆ ಸೇವಕನಾಗಿ ಬರುತ್ತಾನೆ. ಮತ್ತೆ ಸೇವಕ. ಆದ್ದರಿಂದ ಇದು ನಮ್ಮ ಸ್ಥಿತಿ. ಆದರೆ ಈ ಹೋರಾಟ ಏಕೆ ಇದೆ? ನನ್ನನ್ನು ಸೇವೆ ಮಾಡಲು ಒತ್ತಾಯಿಸಲಾಗುತ್ತಿದೆ, ಆದರೆ ನಾನು ಸೇವೆ ಮಾಡಲು ಬಯಸುವುದಿಲ್ಲ. ಹೊಂದಾಣಿಕೆ ಏನು? ಹೊಂದಾಣಿಕೆ ಕೃಷ್ಣ ಪ್ರಜ್ಞೆ , ನೀವು ಕೃಷ್ಣನ ಸೇವಕರಾಗಿದ್ದರೆ, ಯಜಮಾನನಾಗಬೇಕೆಂಬ ನಿಮ್ಮ ಆಕಾಂಕ್ಷೆ, ಅದೇ ಸಮಯದಲ್ಲಿ ನಿಮ್ಮ ಸ್ವಾತಂತ್ರ್ಯದ ಆಕಾಂಕ್ಷೆಯನ್ನು ತಕ್ಷಣವೇ ಸಾಧಿಸಲಾಗುತ್ತದೆ.""|Vanisource:680927 - Lecture - Seattle|680927 - ಉಪನ್ಯಾಸ - ಸಿಯಾಟಲ್}}

Latest revision as of 23:04, 16 October 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಸಭೆಯಲ್ಲಿ ಯಾರಾದರೂ ತಾನು ಯಾರೊಬ್ಬರ ಅಥವಾ ಯಾವುದರ ಸೇವಕನಲ್ಲ ಎಂದು ಯಾರಾದರೂ ಹೇಳಬಲ್ಲರೇ? ಅವನು ಇರಲೇಬೇಕು, ಏಕೆಂದರೆ ಅದು ಅವನ ಸಾಂವಿಧಾನಿಕ ಸ್ಥಾನವಾಗಿದೆ. ಆದರೆ ಕಷ್ಟವೆಂದರೆ ನಮ್ಮ ಇಂದ್ರಿಯಗಳಿಗೆ ಸೇವೆ ಸಲ್ಲಿಸುವ ಮೂಲಕ, ದುಃಖಗಳಿಗೆ, ಸಮಸ್ಯೆಗಳಿಗೆ, ಯಾವುದೇ ಪರಿಹಾರವಿಲ್ಲ. ಸದ್ಯದಲ್ಲಿ, ನಾನು ಈ ಮಾದಕತೆಯನ್ನು ತೆಗೆದುಕೊಂಡಿದ್ದೇನೆ ಎಂದು ನಾನು ನನ್ನನ್ನೇ ತೃಪ್ತಿಪಡಿಸಬಹುದು, ಮತ್ತು ಈ ಮಾದಕತೆಯ ಮತ್ತಿನಲ್ಲಿ ನಾನು 'ನಾನು ಯಾರ ಸೇವಕನಲ್ಲ. ನಾನು ಸ್ವತಂತ್ರನಾಗಿದ್ದೇನೆ' ಎಂದು ಭಾವಿಸಬಹುದು, ಆದರೆ ಅದು ಕೃತಕವಾಗಿದೆ. ಭ್ರಮೆ ಹೋದ ತಕ್ಷಣ, ಅವನು ಮತ್ತೆ ಸೇವಕನಾಗಿ ಬರುತ್ತಾನೆ. ಮತ್ತೆ ಸೇವಕ. ಆದ್ದರಿಂದ ಇದು ನಮ್ಮ ಸ್ಥಿತಿ. ಆದರೆ ಈ ಹೋರಾಟ ಏಕೆ ಇದೆ? ನನ್ನನ್ನು ಸೇವೆ ಮಾಡಲು ಒತ್ತಾಯಿಸಲಾಗುತ್ತಿದೆ, ಆದರೆ ನಾನು ಸೇವೆ ಮಾಡಲು ಬಯಸುವುದಿಲ್ಲ. ಹೊಂದಾಣಿಕೆ ಏನು? ಹೊಂದಾಣಿಕೆ ಕೃಷ್ಣ ಪ್ರಜ್ಞೆ , ನೀವು ಕೃಷ್ಣನ ಸೇವಕರಾಗಿದ್ದರೆ, ಯಜಮಾನನಾಗಬೇಕೆಂಬ ನಿಮ್ಮ ಆಕಾಂಕ್ಷೆ, ಅದೇ ಸಮಯದಲ್ಲಿ ನಿಮ್ಮ ಸ್ವಾತಂತ್ರ್ಯದ ಆಕಾಂಕ್ಷೆಯನ್ನು ತಕ್ಷಣವೇ ಸಾಧಿಸಲಾಗುತ್ತದೆ.""
680927 - ಉಪನ್ಯಾಸ - ಸಿಯಾಟಲ್