KN/681228b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:16, 21 November 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇದು ಒಂದು ದೊಡ್ಡ ಕಥೆ. ಒಬ್ಬರು ಚಂದ್ರ ಗ್ರಹಕ್ಕೆ ಹೇಗೆ ಹೋಗುತ್ತಾರೆ, ಮತ್ತೆ ಹೇಗೆ ಹಿಂತಿರುಗುತ್ತಾರೆ. ಇವೆಲ್ಲವನ್ನೂ ವೈದಿಕ ಸಾಹಿತ್ಯದಲ್ಲಿ ಹೇಳಲಾಗಿದೆ. ಇದು ಹೊಸ ವಿಷಯವಲ್ಲ. ಆದರೆ ನಮ್ಮ ಗುರಿ ಏನು? ನಮ್ಮ ಗುರಿ ಬೇರೆ. ನಾವು ನಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲು ಹೋಗುವುದಿಲ್ಲ, ಈ ಪ್ರಯತ್ನಗಳಿಂದ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ ಎಂದು ಕೃಷ್ಣ ಹೇಳುತ್ತಾರೆ. ನೀವು ಈ ಗ್ರಹಕ್ಕೆ, ಆ ಗ್ರಹಕ್ಕೆ, ಆ ಗ್ರಹಕ್ಕೆ, ಆ ಗ್ರಹಕ್ಕೆ ಹೋಗುತ್ತೀರಿ. ನೀವು ಏನು ಗಳಿಸುವಿರಿ? ನಿಮ್ಮ ಐಹಿಕ ದುಃಖಗಳು ನೀವು ಹೋದಲ್ಲೆಲ್ಲಾ ನಿಮ್ಮನ್ನು ಅನುಸರಿಸುತ್ತವೆ. "
681228 - ಉಪನ್ಯಾಸ ದೀಕ್ಷಾ- ಲಾಸ್ ಎಂಜಲೀಸ್