KN/690109b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

Revision as of 00:39, 1 December 2020 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಇದು ಕೃಷ್ಣ ಪ್ರಜ್ಞೆ, ಎಲ್ಲವೂ ಕೃಷ್ಣನಿಗೆ ಸೇರಿದೆ ಎಂದು ಅರ್ಥಮಾಡಿಕೊಳ್ಳುವುದು. ಒಬ್ಬರು ಆ ರೀತಿ ವರ್ತಿಸಿದರೆ ಎಲ್ಲವೂ ... ಈಶಾವಾಸ್ಯಮ್ ಇದಂ ಸರ್ವಂ (ಈಶೋ ೧). ಈಶೋಪನಿಷದ್ ಹೇಳುತ್ತದೆ 'ಎಲ್ಲವೂ ದೇವರಿಗೆ ಸೇರಿದೆ', ಆದರೆ ದೇವರು ಈ ವಿಷಯಗಳನ್ನು ನಿಭಾಯಿಸಲು ನನಗೆ ಅವಕಾಶ ನೀಡಿದ್ದಾನೆ.ಆದ್ದರಿಂದ ನಾನು ದೇವರ ಸೇವೆಗಾಗಿ ಬಳಸಿಕೊಂಡರೆ ನನ್ನ ಜ್ಞಾನ ಮತ್ತು ಬುದ್ಧಿವಂತಿಕೆ ಇರುತ್ತದೆ. ಅದು ನನ್ನ ಬುದ್ಧಿವಂತಿಕೆ. ನನ್ನ ಪ್ರಜ್ಞೆ ತೃಪ್ತಿಗಾಗಿ ನಾನು ಅವುಗಳನ್ನು ಬಳಸಿದ ಕೂಡಲೇ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ. ಅದೇ ಉದಾಹರಣೆಯನ್ನು ನೀಡಬಹುದು: 'ಓಹ್, ನನ್ನ ನಿಯಂತ್ರಣದಲ್ಲಿ ಹಲವು ಲಕ್ಷಾಂತರ ಡಾಲರ್ಗಳು ಇವೆ. ನಾನು ಸ್ವಲ್ಪ ಮತ್ತು ನನ್ನ ಜೇಬಿನಲ್ಲಿ ಇಡೋಣ' ಎಂದು ಬ್ಯಾಂಕ್ ಕ್ಯಾಷಿಯರ್ ಭಾವಿಸಿದರೆ, ಅವನು ಸಿಕ್ಕಿಹಾಕಿಕೊಳ್ಳುತ್ತಾನೆ. ಇಲ್ಲದಿದ್ದರೆ, ನೀವು ಆನಂದಿಸುವಿರಿ. ನಿಮಗೆ ಉತ್ತಮ ಸಂಬಳ ಸಿಗುತ್ತದೆ. ನೀವು ಉತ್ತಮ ಸೌಕರ್ಯಗಳನ್ನು ಪಡೆಯುವಿರಿ ಮತ್ತು ನಿಮ್ಮ ಕೆಲಸವನ್ನು ಕೃಷ್ಣನಿಗಾಗಿ ಚೆನ್ನಾಗಿ ಮಾಡಿ. ಅದು ಕೃಷ್ಣ ಪ್ರಜ್ಞೆ. ಎಲ್ಲವನ್ನೂ ಕೃಷ್ಣನದೇ ಎಂದು ಪರಿಗಣಿಸಬೇಕು. ಒಂದು ಬಿಡಿಗಾಸು ನನ್ನದಲ್ಲ. ಅದು ಕೃಷ್ಣ ಪ್ರಜ್ಞೆ. "
690109 - ಉಪನ್ಯಾಸ ಭ. ಗೀತಾ ೪.೧೯-೨೫ - ಲಾಸ್ ಎಂಜಲೀಸ್