KN/690208 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ೧೯೬೯]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
[[Category:KN/ಅಮೃತ ವಾಣಿ - ಲಾಸ್ ಎಂಜಲೀಸ್]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/690207b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690207b|KN/690209 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್|690209}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690208BG-LOS_ANGELES_ND_01.mp3</mp3player>|"ಕೃಷ್ಣ ಪ್ರಜ್ಞಾ ಚಳುವಳಿಯು ಇಂದ್ರಿಯಗಳಿಂದ ಶೂನ್ಯವಾಗುವುದಕ್ಕಲ್ಲ . ಇತರ ತತ್ವಜ್ಞಾನಿಗಳು," ನೀವು ಬಯಸಕೂಡದು" ಎಂದು ಅವರು ಹೇಳುತ್ತಾರೆ. ನಾವು ಅಸಂಬದ್ಧತೆಯನ್ನು ಬಯಸುವುದಿಲ್ಲ ಎಂದು ನಾವು ಹೇಳುತ್ತೇವೆ, ಆದರೆ ನಾವು ಕೃಷ್ಣನನ್ನು ಬಯಸುತ್ತೇವೆ. ಬಯಕೆ ಇದೆ, ಆದರೆ ಹಾಗೆ ಬಯಕೆಯನ್ನು ಶುದ್ಧೀಕರಿಸಿದ ಕೂಡಲೇ ನಾನು ಕೃಷ್ಣನನ್ನು ಅಪೇಕ್ಷಿಸುತ್ತೇನೆ. ಒಬ್ಬನು ಕೃಷ್ಣನನ್ನು ಮಾತ್ರ ಅಪೇಕ್ಷಿಸುವಾಗ, ಅದು ಅವನ ಆರೋಗ್ಯಕರ ಸ್ಥಿತಿ. ಮತ್ತು ಯಾರಾದರೂ ಕೃಷ್ಣನನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ಬಯಸುತ್ತಿದ್ದರೆ, ಅವನು ರೋಗಪೀಡಿತ ಸ್ಥಿತಿಯಲ್ಲಿರುವನೆಂದು ಅರ್ಥೈಸಿಕೊಳ್ಳಬೇಕು. ರೋಗಪೀಡಿತ ಸ್ಥಿತಿ ಎಂದರೆ ಮಾಯಿಯಿಂದ ಕಲುಷಿತವಾಗಿರುವುದು. ಇದು ಬಾಹ್ಯವಾಗಿದೆ. ಆದ್ದರಿಂದ ನಮ್ಮ ತತ್ತ್ವಶಾಸ್ತ್ರ, ಕೃಷ್ಣ ಪ್ರಜ್ಞೆ ಚಳುವಳಿ, ಅಪೇಕ್ಷೆಗಳನ್ನು ನಿಲ್ಲಿಸುವುದಲ್ಲ, ಆದರೆ ಆಸೆಗಳನ್ನು ಶುದ್ಧೀಕರಿಸುವುದು. ಮತ್ತು ನೀವು ಹೇಗೆ ಶುದ್ಧೀಕರಿಸಬಹುದು? ಕೃಷ್ಣ ಪ್ರಜ್ಞೆಯಿಂದ."|Vanisource:690208 - Lecture BG 05.17-25 - Los Angeles|690208 - ಉಪನ್ಯಾಸ BG ಭ. ಗೀತಾ ೦೫.೧೭-೨೫- ಲಾಸ್ ಎಂಜಲೀಸ್}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/690208BG-LOS_ANGELES_ND_01.mp3</mp3player>|"ಕೃಷ್ಣ ಪ್ರಜ್ಞಾ ಚಳುವಳಿಯು ಇಂದ್ರಿಯಗಳಿಂದ ಶೂನ್ಯವಾಗುವುದಕ್ಕಲ್ಲ . ಇತರ ತತ್ವಜ್ಞಾನಿಗಳು," ನೀವು ಬಯಸಕೂಡದು" ಎಂದು ಅವರು ಹೇಳುತ್ತಾರೆ. ನಾವು ಅಸಂಬದ್ಧತೆಯನ್ನು ಬಯಸುವುದಿಲ್ಲ ಎಂದು ನಾವು ಹೇಳುತ್ತೇವೆ, ಆದರೆ ನಾವು ಕೃಷ್ಣನನ್ನು ಬಯಸುತ್ತೇವೆ. ಬಯಕೆ ಇದೆ, ಆದರೆ ಹಾಗೆ ಬಯಕೆಯನ್ನು ಶುದ್ಧೀಕರಿಸಿದ ಕೂಡಲೇ ನಾನು ಕೃಷ್ಣನನ್ನು ಅಪೇಕ್ಷಿಸುತ್ತೇನೆ. ಒಬ್ಬನು ಕೃಷ್ಣನನ್ನು ಮಾತ್ರ ಅಪೇಕ್ಷಿಸುವಾಗ, ಅದು ಅವನ ಆರೋಗ್ಯಕರ ಸ್ಥಿತಿ. ಮತ್ತು ಯಾರಾದರೂ ಕೃಷ್ಣನನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ಬಯಸುತ್ತಿದ್ದರೆ, ಅವನು ರೋಗಪೀಡಿತ ಸ್ಥಿತಿಯಲ್ಲಿರುವನೆಂದು ಅರ್ಥೈಸಿಕೊಳ್ಳಬೇಕು. ರೋಗಪೀಡಿತ ಸ್ಥಿತಿ ಎಂದರೆ ಮಾಯಿಯಿಂದ ಕಲುಷಿತವಾಗಿರುವುದು. ಇದು ಬಾಹ್ಯವಾಗಿದೆ. ಆದ್ದರಿಂದ ನಮ್ಮ ತತ್ತ್ವಶಾಸ್ತ್ರ, ಕೃಷ್ಣ ಪ್ರಜ್ಞೆ ಚಳುವಳಿ, ಅಪೇಕ್ಷೆಗಳನ್ನು ನಿಲ್ಲಿಸುವುದಲ್ಲ, ಆದರೆ ಆಸೆಗಳನ್ನು ಶುದ್ಧೀಕರಿಸುವುದು. ಮತ್ತು ನೀವು ಹೇಗೆ ಶುದ್ಧೀಕರಿಸಬಹುದು? ಕೃಷ್ಣ ಪ್ರಜ್ಞೆಯಿಂದ."|Vanisource:690208 - Lecture BG 05.17-25 - Los Angeles|690208 - ಉಪನ್ಯಾಸ BG ಭ. ಗೀತಾ ೦೫.೧೭-೨೫- ಲಾಸ್ ಎಂಜಲೀಸ್}}

Latest revision as of 00:43, 1 December 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೃಷ್ಣ ಪ್ರಜ್ಞಾ ಚಳುವಳಿಯು ಇಂದ್ರಿಯಗಳಿಂದ ಶೂನ್ಯವಾಗುವುದಕ್ಕಲ್ಲ . ಇತರ ತತ್ವಜ್ಞಾನಿಗಳು," ನೀವು ಬಯಸಕೂಡದು" ಎಂದು ಅವರು ಹೇಳುತ್ತಾರೆ. ನಾವು ಅಸಂಬದ್ಧತೆಯನ್ನು ಬಯಸುವುದಿಲ್ಲ ಎಂದು ನಾವು ಹೇಳುತ್ತೇವೆ, ಆದರೆ ನಾವು ಕೃಷ್ಣನನ್ನು ಬಯಸುತ್ತೇವೆ. ಬಯಕೆ ಇದೆ, ಆದರೆ ಹಾಗೆ ಬಯಕೆಯನ್ನು ಶುದ್ಧೀಕರಿಸಿದ ಕೂಡಲೇ ನಾನು ಕೃಷ್ಣನನ್ನು ಅಪೇಕ್ಷಿಸುತ್ತೇನೆ. ಒಬ್ಬನು ಕೃಷ್ಣನನ್ನು ಮಾತ್ರ ಅಪೇಕ್ಷಿಸುವಾಗ, ಅದು ಅವನ ಆರೋಗ್ಯಕರ ಸ್ಥಿತಿ. ಮತ್ತು ಯಾರಾದರೂ ಕೃಷ್ಣನನ್ನು ಹೊರತುಪಡಿಸಿ ಬೇರೆ ಯಾವುದನ್ನಾದರೂ ಬಯಸುತ್ತಿದ್ದರೆ, ಅವನು ರೋಗಪೀಡಿತ ಸ್ಥಿತಿಯಲ್ಲಿರುವನೆಂದು ಅರ್ಥೈಸಿಕೊಳ್ಳಬೇಕು. ರೋಗಪೀಡಿತ ಸ್ಥಿತಿ ಎಂದರೆ ಮಾಯಿಯಿಂದ ಕಲುಷಿತವಾಗಿರುವುದು. ಇದು ಬಾಹ್ಯವಾಗಿದೆ. ಆದ್ದರಿಂದ ನಮ್ಮ ತತ್ತ್ವಶಾಸ್ತ್ರ, ಕೃಷ್ಣ ಪ್ರಜ್ಞೆ ಚಳುವಳಿ, ಅಪೇಕ್ಷೆಗಳನ್ನು ನಿಲ್ಲಿಸುವುದಲ್ಲ, ಆದರೆ ಆಸೆಗಳನ್ನು ಶುದ್ಧೀಕರಿಸುವುದು. ಮತ್ತು ನೀವು ಹೇಗೆ ಶುದ್ಧೀಕರಿಸಬಹುದು? ಕೃಷ್ಣ ಪ್ರಜ್ಞೆಯಿಂದ."
690208 - ಉಪನ್ಯಾಸ BG ಭ. ಗೀತಾ ೦೫.೧೭-೨೫- ಲಾಸ್ ಎಂಜಲೀಸ್