KN/690328c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಹವಾಯಿ

Revision as of 06:03, 13 January 2021 by Vanibot (talk | contribs) (Vanibot #0025: NectarDropsConnector - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಈ ದೇವರ ಪ್ರಜ್ಞೆಯ ಆಂದೋಲನವು ಹೆಚ್ಚಾಗುತ್ತಿದೆ ಏಕೆಂದರೆ ಅದು ಸ್ವಾಭಾವಿಕವಾಗಿದೆ. ಪ್ರತಿಯೊಬ್ಬರೂ ಅವಿಭಾಜ್ಯ ಅಂಶಗಳು, ತಂದೆ ಮತ್ತು ಮಗನಂತೆಯೇ- ರಕ್ತ ಸಂಬಂಧದಿಂದಾಗಿ ನೈಸರ್ಗಿಕ ಸಂಬಂಧವಿದೆ. ಆ ಮಗುವಿನಂತೆಯೇ. ಏಕೆಂದರೆ ಒಂದು ತಾಯಿಯ ಮಗುವು, ಅವಳಿಗೆ ತಾಯಿಯ ಮೇಲೆ ಸ್ವಾಭಾವಿಕ ವಾತ್ಸಲ್ಯವಿದೆ. ಯಾವಾಗಲೂ, ನಾನು ಹೇಳುವುದೇನೆಂದರೆ, ತಾಯಿಯೊಂದಿಗೆ ನಡೆಯುವುದು. ಅದೇ ರೀತಿ, ನೀವೆಲ್ಲರೂ ದೇವರ ಮಕ್ಕಳು. ನಮಗೆ ದೇವರ ಬಗ್ಗೆ ಸ್ವಾಭಾವಿಕವಾಗಿ ಬಂಧುತ್ವವಿದೆ. ದುರದೃಷ್ಟವಶಾತ್, ನೀವು ಮರೆತಿದ್ದೀರಿ. ಇದು ನಮ್ಮ ಸ್ಥಿತಿ. ಇದನ್ನು ಮಾಯಾ ಎನ್ನುತ್ತಾರೆ. "
690328 - ಉಪನ್ಯಾಸ ಶ್ರೀ.ಭಾ. ೦೧.೦೨.೦೬ - ಹವಾಯಿ