KN/710105 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬಾಂಬೆ: Difference between revisions
(Created page with "Category:KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ Category:KN/ಅಮೃತ ವಾಣಿ - ೧೯೭೧ Category:KN/ಅ...") |
(Vanibot #0025: NectarDropsConnector - update old navigation bars (prev/next) to reflect new neighboring items) |
||
Line 2: | Line 2: | ||
[[Category:KN/ಅಮೃತ ವಾಣಿ - ೧೯೭೧]] | [[Category:KN/ಅಮೃತ ವಾಣಿ - ೧೯೭೧]] | ||
[[Category:KN/ಅಮೃತ ವಾಣಿ - ಬಾಂಬೆ]] | [[Category:KN/ಅಮೃತ ವಾಣಿ - ಬಾಂಬೆ]] | ||
<!-- BEGIN NAVIGATION BAR -- DO NOT EDIT OR REMOVE --> | |||
{{Nectar Drops navigation - All Languages|Kannada|KN/710103 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸೂರತ್|710103|KN/710115 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಅಲಹಾಬಾದ್|710115}} | |||
<!-- END NAVIGATION BAR --> | |||
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/710105R1-BOMBAY_ND_01.mp3</mp3player>|“ಸರ್ವಸ್ವವೂ ಯಾವುದರಿಂದ ಅಥವ ಯಾರಿಂದ ಹೊರಹೊಮ್ಮುತ್ತದೋ ಅವನೇ ಪರಾತ್ಪರ ಸತ್ಯ. ಭಗವಂತನಲ್ಲದೆ ಬೇರೆ ಎಲ್ಲಿಂದ ಈ ತುಂಟತನ ಬರುವುದು? ಭಗವಂತನಲ್ಲದೆ ಬೇರೆ ಎಲ್ಲಿಂದ ಈ ಕಳ್ಳತನ ಮಾಡುವ ಪ್ರವೃತ್ತಿ ಬರುವುದು? ಆದರೆ ಅವನ್ನು ಪರಾತ್ಪರನಾದ ಕಾರಣ ಅವನ ಕಳ್ಳತನವೂ ಕೂಡ ಅವನ ಆಶೀರ್ವಾದದಂತೆ. ಮಾಖನ್-ಚೋರ. ಕೃಷ್ಣನು ಬೆಣ್ಣೆ ಕದಿಯುತ್ತಿದ್ದ, ಆದರೆ ಅದನ್ನು ಪೂಜಿಸುತ್ತೇವೆ ‘ಮಾಖನ’ ಎಂಬ ಹೆಸರಲ್ಲಿ. ಹಾಗೆಯೇ ಕ್ಷೀರ-ಚೋರ-ಗೋಪಿನಾಥ ಎಂದು ಇನ್ನೊಂದು ದೇವಸ್ತಾನದಲ್ಲಿ. ಗೋಪಿನಾಥನನ್ನು ಹಾಲು ಕದಿಯುವ ಕಳ್ಳ, ಕ್ಷೀರಚೋರ, ಎಂದು ಕರೆಯುತ್ತಾರೆ. ಚೋರ, ಕಳ್ಳ ಎಂಬುವ ಹೆಸರಲ್ಲೆ ಅವನು ಪ್ರಸಿದ್ದ.”|Vanisource:710105 - Conversation - Bombay|710105 - ಸಂಭಾಷಣೆ - ಬಾಂಬೆ}} | {{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/710105R1-BOMBAY_ND_01.mp3</mp3player>|“ಸರ್ವಸ್ವವೂ ಯಾವುದರಿಂದ ಅಥವ ಯಾರಿಂದ ಹೊರಹೊಮ್ಮುತ್ತದೋ ಅವನೇ ಪರಾತ್ಪರ ಸತ್ಯ. ಭಗವಂತನಲ್ಲದೆ ಬೇರೆ ಎಲ್ಲಿಂದ ಈ ತುಂಟತನ ಬರುವುದು? ಭಗವಂತನಲ್ಲದೆ ಬೇರೆ ಎಲ್ಲಿಂದ ಈ ಕಳ್ಳತನ ಮಾಡುವ ಪ್ರವೃತ್ತಿ ಬರುವುದು? ಆದರೆ ಅವನ್ನು ಪರಾತ್ಪರನಾದ ಕಾರಣ ಅವನ ಕಳ್ಳತನವೂ ಕೂಡ ಅವನ ಆಶೀರ್ವಾದದಂತೆ. ಮಾಖನ್-ಚೋರ. ಕೃಷ್ಣನು ಬೆಣ್ಣೆ ಕದಿಯುತ್ತಿದ್ದ, ಆದರೆ ಅದನ್ನು ಪೂಜಿಸುತ್ತೇವೆ ‘ಮಾಖನ’ ಎಂಬ ಹೆಸರಲ್ಲಿ. ಹಾಗೆಯೇ ಕ್ಷೀರ-ಚೋರ-ಗೋಪಿನಾಥ ಎಂದು ಇನ್ನೊಂದು ದೇವಸ್ತಾನದಲ್ಲಿ. ಗೋಪಿನಾಥನನ್ನು ಹಾಲು ಕದಿಯುವ ಕಳ್ಳ, ಕ್ಷೀರಚೋರ, ಎಂದು ಕರೆಯುತ್ತಾರೆ. ಚೋರ, ಕಳ್ಳ ಎಂಬುವ ಹೆಸರಲ್ಲೆ ಅವನು ಪ್ರಸಿದ್ದ.”|Vanisource:710105 - Conversation - Bombay|710105 - ಸಂಭಾಷಣೆ - ಬಾಂಬೆ}} |
Latest revision as of 23:15, 31 August 2020
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
“ಸರ್ವಸ್ವವೂ ಯಾವುದರಿಂದ ಅಥವ ಯಾರಿಂದ ಹೊರಹೊಮ್ಮುತ್ತದೋ ಅವನೇ ಪರಾತ್ಪರ ಸತ್ಯ. ಭಗವಂತನಲ್ಲದೆ ಬೇರೆ ಎಲ್ಲಿಂದ ಈ ತುಂಟತನ ಬರುವುದು? ಭಗವಂತನಲ್ಲದೆ ಬೇರೆ ಎಲ್ಲಿಂದ ಈ ಕಳ್ಳತನ ಮಾಡುವ ಪ್ರವೃತ್ತಿ ಬರುವುದು? ಆದರೆ ಅವನ್ನು ಪರಾತ್ಪರನಾದ ಕಾರಣ ಅವನ ಕಳ್ಳತನವೂ ಕೂಡ ಅವನ ಆಶೀರ್ವಾದದಂತೆ. ಮಾಖನ್-ಚೋರ. ಕೃಷ್ಣನು ಬೆಣ್ಣೆ ಕದಿಯುತ್ತಿದ್ದ, ಆದರೆ ಅದನ್ನು ಪೂಜಿಸುತ್ತೇವೆ ‘ಮಾಖನ’ ಎಂಬ ಹೆಸರಲ್ಲಿ. ಹಾಗೆಯೇ ಕ್ಷೀರ-ಚೋರ-ಗೋಪಿನಾಥ ಎಂದು ಇನ್ನೊಂದು ದೇವಸ್ತಾನದಲ್ಲಿ. ಗೋಪಿನಾಥನನ್ನು ಹಾಲು ಕದಿಯುವ ಕಳ್ಳ, ಕ್ಷೀರಚೋರ, ಎಂದು ಕರೆಯುತ್ತಾರೆ. ಚೋರ, ಕಳ್ಳ ಎಂಬುವ ಹೆಸರಲ್ಲೆ ಅವನು ಪ್ರಸಿದ್ದ.” |
710105 - ಸಂಭಾಷಣೆ - ಬಾಂಬೆ |