KN/740316 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವೃಂದಾವನ: Difference between revisions

 
(Vanibot #0025: NectarDropsConnector - add new navigation bars (prev/next))
 
Line 2: Line 2:
[[Category:KN/ಅಮೃತ ವಾಣಿ - ೧೯೭೪]]
[[Category:KN/ಅಮೃತ ವಾಣಿ - ೧೯೭೪]]
[[Category:KN/ಅಮೃತ ವಾಣಿ - ವೃಂದಾವನ]]
[[Category:KN/ಅಮೃತ ವಾಣಿ - ವೃಂದಾವನ]]
<!-- BEGIN NAVIGATION BAR -- DO NOT EDIT OR REMOVE -->
{{Nectar Drops navigation - All Languages|Kannada|KN/730216 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಡ್ನಿ|730216|KN/740319 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವೃಂದಾವನ|740319}}
<!-- END NAVIGATION BAR -->
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/740316SB-VRNDAVAN_ND_01.mp3</mp3player>|ಜನ್ಮೈಶ್ವರ್ಯ ಶ್ರುತ-ಶ್ರೀಭಿರ್ ಏಧಮಾನ-ಮದಃ ಪುಮಾನ್ ([[Vanisource:SB 1.8.26| ಶ್ರೀ.ಭಾ 1.8.26]]). ದುರದೃಷ್ಟವಶಾತ್… ಇಂತ ಅವಕಾಶಗಳು ಸಿಕ್ಕಾಗ – ಒಳ್ಳೆ ಕುಟುಂಬ ಅಥವ ಒಳ್ಳೆ, ಸುಂದರ ಶರೀರ, ವಿದ್ಯಾಭ್ಯಾಸ - ಅದನ್ನು ನಮ್ಮ ಹಿಂದಿನ ಧರ್ಮ ಕಾರ್ಯಗಳಿಂದಾಗಿ ಎಂದು ನಾವು ಪರಿಗಣಿಸಬೇಕು; ಆದ್ದರಿಂದ ಅವುಗಳನ್ನು ಕೃಷ್ಣನಿಗಾಗಿ ಬಳಸಿಕೊಳ್ಳಬೇಕು. ಏಕೆಂದರೆ ಧಾರ್ಮಿಕ ಚಟುವಟಿಕೆಗಳೆಂದರೆ ಕೃಷ್ಣನನ್ನು ಸಮೀಪಿಸುವುದು ಎಂದರ್ಥ. ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೆ ನರಾಧಮಾಃ  ([[Vanisource:BG 7.15 (1972)| ಭ.ಗೀ 7.15]]). ನರಾಧಮಾಃ, ಯಾರು ಮಾನವಕುಲದ ಅತ್ಯಂತ ಕೆಳಮಟ್ಟದವರೋ, ಸದಾ ಪಾಪ ಕಾರ್ಯಾಗಳಲ್ಲಿ ತೊಡಗಿರುವವರೋ, ದೂರ್ತರು – ಅತಿ ವಿದ್ಯಾವಂತರು – ಮಾಯಯಾ ಅಪಹೃತ-ಜ್ಞಾನಾಃ, ಅವರ ಶೈಕ್ಷಣಿಕ ಮೌಲ್ಯವನ್ನು ಮಾಯೆ ಕಿತ್ತುಕೊಳ್ಳುತ್ತದೆ.  |Vanisource:740316 - Lecture SB 02.01.01 - Vrndavana|740316 - ಉಪನ್ಯಾಸ SB 02.01.01 - ವೃಂದಾವನ}}
{{Audiobox_NDrops|KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ|<mp3player>https://s3.amazonaws.com/vanipedia/Nectar+Drops/740316SB-VRNDAVAN_ND_01.mp3</mp3player>|ಜನ್ಮೈಶ್ವರ್ಯ ಶ್ರುತ-ಶ್ರೀಭಿರ್ ಏಧಮಾನ-ಮದಃ ಪುಮಾನ್ ([[Vanisource:SB 1.8.26| ಶ್ರೀ.ಭಾ 1.8.26]]). ದುರದೃಷ್ಟವಶಾತ್… ಇಂತ ಅವಕಾಶಗಳು ಸಿಕ್ಕಾಗ – ಒಳ್ಳೆ ಕುಟುಂಬ ಅಥವ ಒಳ್ಳೆ, ಸುಂದರ ಶರೀರ, ವಿದ್ಯಾಭ್ಯಾಸ - ಅದನ್ನು ನಮ್ಮ ಹಿಂದಿನ ಧರ್ಮ ಕಾರ್ಯಗಳಿಂದಾಗಿ ಎಂದು ನಾವು ಪರಿಗಣಿಸಬೇಕು; ಆದ್ದರಿಂದ ಅವುಗಳನ್ನು ಕೃಷ್ಣನಿಗಾಗಿ ಬಳಸಿಕೊಳ್ಳಬೇಕು. ಏಕೆಂದರೆ ಧಾರ್ಮಿಕ ಚಟುವಟಿಕೆಗಳೆಂದರೆ ಕೃಷ್ಣನನ್ನು ಸಮೀಪಿಸುವುದು ಎಂದರ್ಥ. ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೆ ನರಾಧಮಾಃ  ([[Vanisource:BG 7.15 (1972)| ಭ.ಗೀ 7.15]]). ನರಾಧಮಾಃ, ಯಾರು ಮಾನವಕುಲದ ಅತ್ಯಂತ ಕೆಳಮಟ್ಟದವರೋ, ಸದಾ ಪಾಪ ಕಾರ್ಯಾಗಳಲ್ಲಿ ತೊಡಗಿರುವವರೋ, ದೂರ್ತರು – ಅತಿ ವಿದ್ಯಾವಂತರು – ಮಾಯಯಾ ಅಪಹೃತ-ಜ್ಞಾನಾಃ, ಅವರ ಶೈಕ್ಷಣಿಕ ಮೌಲ್ಯವನ್ನು ಮಾಯೆ ಕಿತ್ತುಕೊಳ್ಳುತ್ತದೆ.  |Vanisource:740316 - Lecture SB 02.01.01 - Vrndavana|740316 - ಉಪನ್ಯಾಸ SB 02.01.01 - ವೃಂದಾವನ}}

Latest revision as of 00:05, 13 January 2020

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಜನ್ಮೈಶ್ವರ್ಯ ಶ್ರುತ-ಶ್ರೀಭಿರ್ ಏಧಮಾನ-ಮದಃ ಪುಮಾನ್ ( ಶ್ರೀ.ಭಾ 1.8.26). ದುರದೃಷ್ಟವಶಾತ್… ಇಂತ ಅವಕಾಶಗಳು ಸಿಕ್ಕಾಗ – ಒಳ್ಳೆ ಕುಟುಂಬ ಅಥವ ಒಳ್ಳೆ, ಸುಂದರ ಶರೀರ, ವಿದ್ಯಾಭ್ಯಾಸ - ಅದನ್ನು ನಮ್ಮ ಹಿಂದಿನ ಧರ್ಮ ಕಾರ್ಯಗಳಿಂದಾಗಿ ಎಂದು ನಾವು ಪರಿಗಣಿಸಬೇಕು; ಆದ್ದರಿಂದ ಅವುಗಳನ್ನು ಕೃಷ್ಣನಿಗಾಗಿ ಬಳಸಿಕೊಳ್ಳಬೇಕು. ಏಕೆಂದರೆ ಧಾರ್ಮಿಕ ಚಟುವಟಿಕೆಗಳೆಂದರೆ ಕೃಷ್ಣನನ್ನು ಸಮೀಪಿಸುವುದು ಎಂದರ್ಥ. ನ ಮಾಂ ದುಷ್ಕೃತಿನೋ ಮೂಢಾಃ ಪ್ರಪದ್ಯಂತೆ ನರಾಧಮಾಃ ( ಭ.ಗೀ 7.15). ನರಾಧಮಾಃ, ಯಾರು ಮಾನವಕುಲದ ಅತ್ಯಂತ ಕೆಳಮಟ್ಟದವರೋ, ಸದಾ ಪಾಪ ಕಾರ್ಯಾಗಳಲ್ಲಿ ತೊಡಗಿರುವವರೋ, ದೂರ್ತರು – ಅತಿ ವಿದ್ಯಾವಂತರು – ಮಾಯಯಾ ಅಪಹೃತ-ಜ್ಞಾನಾಃ, ಅವರ ಶೈಕ್ಷಣಿಕ ಮೌಲ್ಯವನ್ನು ಮಾಯೆ ಕಿತ್ತುಕೊಳ್ಳುತ್ತದೆ.
740316 - ಉಪನ್ಯಾಸ SB 02.01.01 - ವೃಂದಾವನ