KN/760108 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನೆಲ್ಲೂರು

Revision as of 05:13, 5 June 2021 by Vanibot (talk | contribs) (Vanibot #0025: NectarDropsConnector - add new navigation bars (prev/next))
(diff) ← Older revision | Latest revision (diff) | Newer revision → (diff)
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಈ ಆಂದೋಲನವು ಎಲ್ಲರಿಗೂ ಅವಕಾಶವನ್ನು ನೀಡುತ್ತಿದೆ. ಇದು ಯಾವುದೇ ನಿರ್ದಿಷ್ಟ ರಾಷ್ಟ್ರ, ನಿರ್ದಿಷ್ಟ ದೇಶ, ಅಥವಾ ನಿರ್ದಿಷ್ಟ ವ್ಯಕ್ತಿಗಾಗಿ ಅಲ್ಲ. ಎಲ್ಲರಿಗಾಗಿ. ಚೈತನ್ಯ ಮಹಾಪ್ರಭು, “ಪ್ರಪಂಚದಾದ್ಯಂತ”, ಎಂದು ಹೇಳಿದರು. “ಪ್ರಪಂಚದಾದ್ಯಂತ, ಪ್ರತಿ ಹಳ್ಳಿಯಲ್ಲಿ ಮತ್ತು ಪ್ರತಿ ಪಟ್ಟಣದಲ್ಲಿ, ಈ ಸಂದೇಶವನ್ನು ಹರಡಲಾಗುವುದು”, ಎಂದು ಚೈತನ್ಯ ಮಹಾಪ್ರಭು ಹೇಳಿದರು. ಅದನ್ನು ಈಗ ಮಾಡಲಾಗುತ್ತಿದೆ. ಆದ್ದರಿಂದ, ಇದು ಒಂದು ಶ್ರೇಷ್ಠ ಚಳುವಳಿಯಾಗಿದೆ. ನಿಮ್ಮೆಲ್ಲರನ್ನೂ ಪೂರ್ಣ ಹೃದಯದಿಂದ ಸೇರಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ತುಂಬಾ ಧನ್ಯವಾದಗಳು. ಹರೇ ಕೃಷ್ಣ.”
760108 - ಉಪನ್ಯಾಸ SB 06.01.15 - ನೆಲ್ಲೂರು