KN/660405 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಅವನು ಈ ಆಧ್ಯಾತ್ಮಿಕ ಜೀವನವನ್ನು ಒಮ್ಮೆ ಪ್ರಾರಂಭಿಸಿದರೆ, ಆಗ ಅವನು ಸೋತವನಲ್ಲ, ಏಕೆಂದರೆ ಮುಂದಿನ ಜನ್ಮದಲ್ಲಿ ಅವನ ಮಾನವ ಜನ್ಮ ಖಾತರಿಯಾಗಿದೆ ಎಂಬುದನ್ನು ಭಗವದ್ಗೀತೆ ಖಚಿತಪಡಿಸುತ್ತದೆ. ಸಾಮಾನ್ಯ ಕರ್ತವ್ಯದಲ್ಲಿ, ನೀವು ಮತ್ತೆ ಮಾನವ ದೇಹ ಹೊಂದುತ್ತೀರೋ ಇಲ್ಲವೋ ಎಂದು ನಿಮಗೆ ತಿಳಿದಿಲ್ಲ. ಯಾವುದೇ ನಿಶ್ಚಿತತೆಯಿಲ್ಲ. ಅದು ನಿಮ್ಮ ಕೆಲಸದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಆದರೆ ಇಲ್ಲಿ, ನೀವು ನಿಮ್ಮ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿದರೆ, ಇತರ ಎಲ್ಲ ಕರ್ತವ್ಯಗಳನ್ನು ತ್ಯಾಗ ಮಾಡಿ, ಆಗ ನಿಮ್ಮ ಮುಂದಿನ ಜನ್ಮ ಮನುಷ್ಯ ಜನ್ಮ ಎಂದು ಖಾತರಿಯಾಗುತ್ತದೆ, ಖಾತರಿಯಾಗುತ್ತದೆ."
660405 - ಉಪನ್ಯಾಸ BG 02.49-51 - ನ್ಯೂ ಯಾರ್ಕ್