KN/660525 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ದೇವರಿಲ್ಲದ ನಾಗರಿಕತೆಯನ್ನು ಸ್ಥಾಪಿಸಿರುವ ಕಾರಣದಿಂದ ನಾವು ಸಂತೋಷವಾಗಿಲ್ಲ. ನಾವು ಸಂತೋಷವಾಗಿಲ್ಲ, ಅದೇ ರೀತಿ, ಹೊಟ್ಟೆಗೆ ಆಹಾರ ಪದಾರ್ಥಗಳನ್ನು ಒದಗಿಸುತ್ತಿಲ್ಲ, ಆದರೆ ಸಂತೋಷವಾಗಬೇಕೆಂದು ಯೋಚಿಸುತ್ತಿದ್ದೇವೆ. ಇಲ್ಲ, ಅದು ಸಾಧ್ಯವಿಲ್ಲ. ದೇಹದ ಇಂದ್ರಿಯಗಳು, ಮತ್ತು ದೇಹಾಂಗಗಳು ಸಂತೋಷವಾಗಿರಲು ಬಯಸಿದರೆ, ಆಗ ಅವು, ಇಂದ್ರಿಯಗಳು ಮತ್ತು ದೇಹಾಂಗಗಳು, ಹೊಟ್ಟೆಗೆ ಆಹಾರ ಪದಾರ್ಥಗಳನ್ನು ಒದಗಿಸಬೇಕಾಗುತ್ತದೆ. ಅಂತೆಯೇ, ನೀವು ಈ ಜಗತ್ತಿನಲ್ಲಿ ಸಂತೋಷವಾಗಿರಲು ಬಯಸಿದರೆ, ನನ್ನ ಪ್ರಕಾರ, ಯಜ್ಞಗಳನ್ನು ಬಿಟ್ಟು ಬೇರೆ ವಿಕಲ್ಪವಿಲ್ಲ."
660525 - ಉಪನ್ಯಾಸ BG 03.16-17 - ನ್ಯೂ ಯಾರ್ಕ್