KN/660803 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ದೇಹಗಳನ್ನು ನಮ್ಮ ಹಿಂದಿನ ಜನ್ಮದಲ್ಲಿ ನಾವು ಮಾಡಿದ ಕರ್ಮದ ವಿಭಿನ್ನ ಸ್ಥಿತಿಗೆ ಅನುಗುಣವಾಗಿ ತಯಾರಿಸಲಾಗುತ್ತದೆ. ಮತ್ತು ನಾವು ಈಗ ಮಾಡುತ್ತಿರುವ ಕರ್ಮಕ್ಕೆ ಅನುಗುಣವಾಗಿ ಮುಂದಿನ ದೇಹವನ್ನು ತಯಾರಿಸಲಾಗುತ್ತಿದೆ. ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ, ಒಬ್ಬನು ಕೃಷ್ಣನ ಚಟುವಟಿಕೆಗಳ ಅಲೌಕಿಕ ಗುಣವನ್ನು ಅರ್ಥಮಾಡಿಕೊಂಡ ತಕ್ಷಣ, ಅವನು ಕರ್ಮದ ಪ್ರತಿಕ್ರಿಯೆಯಿಂದ ಮುಕ್ತನಾಗುತ್ತಾನೆ."
660803 - ಉಪನ್ಯಾಸ BG 04.14-19 - ನ್ಯೂ ಯಾರ್ಕ್