KN/660902 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಭೌತಿಕ ಜಗತ್ತಿನಲ್ಲಿ ಪ್ರತಿಯೊಬ್ಬನು ಸೇವಕನು. ಯಾರೂ ಯಜಮಾನನಲ್ಲ. ಒಬ್ಬನು ‘ನಾನು ಯಜಮಾನ’ ಎಂದು ಭಾವಿಸುತ್ತಾನೆ, ಆದರೆ ಅವನು ನಿಜವಾಗಿ ಸೇವಕನು. ನಿನಗೆ ಕುಟುಂಬವಿದೆ ಎಂದುಕೊ, ಆಗ ನೀನು ನಿನ್ನ ಹೆಂಡತಿಯ, ನಿನ್ನ ಮಕ್ಕಳ, ನಿನ್ನ ಸೇವಕರ, ನಿನ್ನ ವ್ಯವಹಾರದ ಯಜಮಾನ ಎಂದು ಭಾವಿಸಿದರೆ ಅದು ಸುಳ್ಳು. ನೀನು ನಿನ್ನ ಹೆಂಡತಿಯ ಸೇವಕ, ನಿನ್ನ ಮಕ್ಕಳ ಸೇವಕ, ನಿನ್ನ ಸೇವಕರ ಸೇವಕ. ಅದು ನಿನ್ನ ನಿಜವಾದ ಸ್ಥಾನ."
660902 - ಉಪನ್ಯಾಸ BG 06.01-4 - ನ್ಯೂ ಯಾರ್ಕ್