KN/661221 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಕೃಷ್ಣ ಪ್ರಜ್ಞೆಯು ಭ್ರಾಂತಿಯುತ ಭೌತಿಕ ಪ್ರಕೃತಿಯೊಂದಿಗೆ ಯುದ್ಧದ ಘೋಷಣೆಯಾಗಿದೆ ಎಂದು ಯಾವಾಗಲೂ ನೆನಪಿಡಿ. ಆದ್ದರಿಂದ ಇದು ಯುದ್ಧ. ಅವಳು ಯಾವಾಗಲೂ ನಿಮ್ಮ ಪತನಕ್ಕೆ ಪ್ರಯತ್ನಿಸುತ್ತಾಳೆ. ದೈವಿ ಹಿ ಏಷಾ ಗುಣ-ಮಯೀ ಮಮ ಮಾಯಾ ದುರತ್ಯಯಾ (ಭ.ಗೀ 7.14). ಅದು ತುಂಬಾ ಬಲಶಾಲಿ, ಶಕ್ತಿಯುತವಾಗಿದೆ. ನೀವು ನಿಮ್ಮನ್ನು ಹೇಗೆ ಉಳಿಸಿಕೊಳ್ಳಬಹುದು? ಮಾಮ್ ಏವ ಯೇ ಪ್ರಪದ್ಯಂತೆ ಮಾಯಾಮ್ ಏತಾಂ ತರಂತಿ ತೇ. ಕೃಷ್ಣನ ಭಕ್ತಿ ಸೇವೆಗೆ ನೀವು ನಿರಂತರವಾಗಿ ತೊಡಗಿಕೊಂಡರೆ, ನಿಮ್ಮನ್ನು ಸೆಳೆಯಲು ಈ ಭ್ರಾಂತಿಯುತ ಪ್ರಕೃತಿಗೆ ಇನ್ನು ಶಕ್ತಿ ಇರುವುದಿಲ್ಲ.”
661221 - ಉಪನ್ಯಾಸ CC Madhya 20.313-317 - ನ್ಯೂ ಯಾರ್ಕ್