KN/661223 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಕ್ಯಾಲಿಫೋರ್ನಿಯಾಗೆ ಹೋಗಲು ಬಯಸಿದರೆ, ನೀವು ಅಲ್ಲಿಗೆ ಹೋಗಬೇಕು. 'ನಾನು ಕ್ಯಾಲಿಫೋರ್ನಿಯಾಗೆ ಹೋಗುತ್ತಿದ್ದೇನೆ, ಕ್ಯಾಲಿಫೋರ್ನಿಯಾಗೆ', ಎಂದು ನಾನು ಸುಮ್ಮನೆ ಯೋಚಿಸುತ್ತಿದ್ದರೆ ಅದು ಆಗುತ್ತದೆಯೇ...? ಇಲ್ಲ. ಅದೇ ರೀತಿ, ನಿಮಗೆ ಶಾಂತಿ ಬೇಕಾದರೆ, ನೀವು ಮಾಡಬೇಕಾದ ಕೆಲಸವಿದೆ. ಪ್ರಕ್ರಿಯೆ ಇದೆ. ಪ್ರಕ್ರಿಯೆಯು ಎಲ್ಲರಿಗೂ ಲಭ್ಯವಿದೆ, ಆದರೆ ನೀವು ಅದನ್ನು ಸ್ವೀಕರಿಸಬೇಕು. ಇಲ್ಲದಿದ್ದರೆ ಅದು ಸಾಧ್ಯವಿಲ್ಲ. ಆದ್ದರಿಂದ ಚೈತನ್ಯ ಮಹಾಪ್ರಭುಗಳು ಹೇಳುತ್ತಾರೆ, ಮನುಷ್ಯ-ಜನ್ಮ ಸಾರ್ತಕ ಕರಿ: ‘ನೀವು ಮೊದಲು ನಿಮ್ಮನ್ನು ಪರಿಪೂರ್ಣರನ್ನಾಗಿ ಮಾಡಿಕೊಳ್ಳಿ; ನಂತರ ಬೋಧಿಸಿ.’ ನೀವೇ ದೂರ್ತರಾಗಿದ್ದುಕೊಂಡು ಬೋಧಕರಾಗಬೇಡಿ. ಇಲ್ಲ.”
661223 - ಉಪನ್ಯಾಸ CC Madhya 20.330-335 - ನ್ಯೂ ಯಾರ್ಕ್