KN/670120b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮೋಕ್ಷಕ್ಕೆ ಸಂಬಂಧಿಸಿದಂತೆ, ಭಕ್ತಿ ಇಲ್ಲದೆ, ಭಕ್ತಿ ಸೇವೆ ಇಲ್ಲದೆ ಯಾರಿಗೂ ಮುಕ್ತಿ ಹೊಂದಲು ಸಾಧ್ಯವಿಲ್ಲ. ಭಕ್ತಿ ವಿನಾ, ಭಕ್ತಿ ಇಲ್ಲದೆ, ಅಥವಾ ಪರಮಾತ್ಮನ ಪ್ರೀತಿಯಿಲ್ಲದೆ, ಸಾಧಿಸದೆ ... ಅದು ಶ್ರೀಮದ್ ಭಾಗವತದ ತೀರ್ಪು. ಎಲ್ಲಿಯವರೆಗೂ ಒಬ್ಬ ಜೀವಿಯು ದೇವೋತ್ತಮ ಪರಮ ಪುರುಷನಿಗೆ ಶರಣಾದ ಆತ್ಮವಲ್ಲವೋ, ಈ ಭೌತಿಕ ಪ್ರಪಂಚದಿಂದ ವಿಮೋಚನೆಯ ಪ್ರಶ್ನೆಯೇ ಇಲ್ಲ. "
670120 - ಉಪನ್ಯಾಸ ಚೈ. ಚ. ಮಧ್ಯ ೨೫.೧೯-೩೦ - ಸ್ಯಾನ್ ಫ್ರಾನ್ಸಿಸ್ಕೋ