KN/670124 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಕೆಲವು ನೈತಿಕವಾದಿಗಳು ಹೇಳುತ್ತಾರೆ " ದೇವರು, ದೇವರು, ಹರೇ ಕೃಷ್ಣ ಇದರ ಉಪಯೋಗವೇನು? ಸುಮ್ಮನೆ ನಿಮ್ಮ ಕರ್ತವ್ಯವನ್ನು ಮಾಡಿ. "ಆದರೆ ಅವನ ಕರ್ತವ್ಯ ಏನು ಎಂದು ಅವನಿಗೆ ತಿಳಿದಿಲ್ಲ. ಕರ್ತವ್ಯವು ದೇವರನ್ನು ಆರಾಧಿಸುವುದು ಮಾತ್ರ, ಮತ್ತು ಇನ್ನೇನೂ ಇಲ್ಲ. ಅದು ಕರ್ತವ್ಯ. ಉಳಿದ ಎಲ್ಲಾ ಕರ್ತವ್ಯಗಳು ಮಾಯೆಯ ಜಾಲ ಮಾತ್ರ. ಬೇರೆ ಯಾವ ಕರ್ತವ್ಯವೂ ಇಲ್ಲ. ಏಕೆಂದರೆ ಈ ಮಾನವ ಜೀವನವು ಆ ಕರ್ತವ್ಯಕ್ಕಾಗಿಯೇ ಅರ್ಥೈಸಲ್ಪಟ್ಟಿದೆ. ಪ್ರಾಣಿಗಳು ಆ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯವಿಲ್ಲ. ಮನುಷ್ಯ ಜೀವಿ ಮಾತ್ರ. ಆದ್ದರಿಂದ ನಮ್ಮ ಏಕೈಕ ಕರ್ತವ್ಯವೆಂದರೆ ದೇವರನ್ನು ಅರ್ಥಮಾಡಿಕೊಳ್ಳುವುದು ಮತ್ತು ನಮ್ಮನ್ನು ಆ ದಾರಿಯಲ್ಲಿ ತೊಡಗಿಸಿಕೊಳ್ಳುವುದು . "
670124 - ಉಪನ್ಯಾಸ ಚೈ. ಚ. ಮಧ್ಯ ೨೫.೪೦-೫೦ - ಸ್ಯಾನ್ ಫ್ರಾನ್ಸಿಸ್ಕೋ