KN/680709b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಒಬ್ಬನು ಹೆಚ್ಚು ವಿದ್ಯಾವಂತನಾಗಿರಬೇಕಾಗಿಲ್ಲ ಅಥವಾ ತುಂಬಾ ಶ್ರೀಮಂತನಾಗಿರಬೇಕಾಗಿಲ್ಲ ಅಥವಾ ತುಂಬಾ ಸುಂದರನಾಗಿರಬೇಕಾಗಿಲ್ಲ ಅಥವಾ ಬಹಳ ಪ್ರಸಿದ್ಧನಾಗಿರಬೇಕಾಗಿಲ್ಲ. ಇಲ್ಲ. ಯಾರಾದರೂ. ಯಾರಾದರೂ. ಸುಮ್ಮನೆ, ದೇವರು ನಮಗೆ ಈ ನಾಲಿಗೆಯನ್ನು ಕೊಟ್ಟಿದ್ದಾನೆ, ನಾವು ಚೆನ್ನಾಗಿ ಕಂಪಿಸಬಹುದು. ಹರೇ ಕೃಷ್ಣ ಎಂದು ಜಪಿಸಿ, ಫಲಿತಾಂಶವನ್ನು ನೋಡಿ. ನಾನು ತಿಳಿದಂತೆ ನಮ್ಮ ವಿದ್ಯಾರ್ಥಿಗಳಲ್ಲಿ ಒಬ್ಬರು, ಶ್ರೀಮಾನ್ ಹಯಗ್ರೀವ ಬ್ರಹ್ಮಚಾರಿ, ಅವರು ಒಳ್ಳೆಯ ಅನುಭವವನ್ನು ನಿಮಗೆ ಕೊಡುತ್ತಾರೆ, ಅವರು ಈ ಉಪನ್ಯಾಸಕ್ಕೆ ಮೊದಲು ಇಲ್ಲಿಗೆ ಬಂದು ದಾರಿಯಲ್ಲಿ ಜಪಿಸಿದಾಗ, ಅವರು ಹೇಗೆ ಭಾವಿಸಿದರು. ಅನೇಕ ನಿದರ್ಶನಗಳಿವೆ. ಹೌದು. ಆದ್ದರಿಂದ ನಿಮಗೆ, ನಮ್ಮ ಏಕೈಕ ಮನವಿ , ಪ್ರಪಂಚದ ಜನರು, ನಾವು ಅನೇಕ ಸಮಸ್ಯೆಗಳಿಂದ ಮುಜುಗರಕ್ಕೊಳಗಾಗಿದ್ದೇವೆ.ಆದ್ದರಿಂದ ಇದು ಒಂದೇ ಪರಿಹಾರ ಎಂದು ನಾವು ಹೇಳುತ್ತೇವೆ. ಅದಕ್ಕೆ ಬೆಲೆ ಇಲ್ಲ; ತೆರಿಗೆ ಇಲ್ಲ;ಇಲ್ಲ ನಾನು ಹೇಳುವುದೇನೆಂದರೆ ಹಿಂದಿನ ಅರ್ಹತೆಯನ್ನು ಹೇರುವುದು ಇಲ್ಲ, ಸುಮ್ಮನೆ ಹರೇ ಕೃಷ್ಣ ಜಪಿಸಿ. ಇದು ನಮ್ಮ ಪ್ರಚಾರ. "
680709 - ಉಪನ್ಯಾಸ ಶ್ರೀ.ಭಾ. ೦೭.೦೯.೧೦ - ಮಾಂಟ್ರಿಯಲ್