KN/680710b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಆದ್ದರಿಂದ ಆತ್ಮವಿಶ್ವಾಸದ ಈ ಮಟ್ಟಕ್ಕೆ ಬರಲು, ಅಥವಾ ಕೃಷ್ಣ ಪ್ರಜ್ಞೆಗೆ, ಅದಕ್ಕೆ ತರಬೇತಿ ಇದೆ. ಆ ತರಬೇತಿಯನ್ನು ವಿದ್ಧಿ-ಮಾರ್ಗ, ನಿಯಂತ್ರಕ ತತ್ವಗಳು, ನಿಯಂತ್ರಕ ತತ್ವಗಳ ಅನುಸರಣೆ ಎಂದು ಕರೆಯಲಾಗುತ್ತದೆ. ಆದ್ದರಿಂದ ಈ ಸಂಪೂರ್ಣ ವರ್ಣಾಶ್ರಮ ವ್ಯವಸ್ಥೆ, ವೈದಿಕ ವ್ಯವಸ್ಥೆ, ವಿಭಿನ್ನ ಜಾತಿ - ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರಾ, ಬ್ರಹ್ಮಚಾರಿ, ಗ್ರಹಸ್ಥ, ವಾನಪ್ರಸ್ಥ, ಸನ್ಯಾಸ

-ಅವುಗಳನ್ನು ಬಹಳ ವೈಜ್ಞಾನಿಕವಾಗಿ , ಒಬ್ಬನನ್ನು ಮಾನದಂಡಕ್ಕೆ ಕ್ರಮೇಣವಾಗಿ ಉನ್ನತೀಕರಿಸಲು ಭಯದಿಂದ, ನಿರ್ಭಯ, ಹೆಚ್ಚು ಭಯ ಇಲ್ಲದ ಮಟ್ಟಕ್ಕೆ, ವಿನ್ಯಾಸಗೊಳಿಸಲಾಗಿದೆ, ಇನ್ನ್ಯಾವ ಭಯವೂ ಇಲ್ಲ-ಆತ್ಮವಿಶ್ವಾಸ. ಆದ್ದರಿಂದ ವಿಪ್ರಾ ಎಂದರೆ ಸಂಪೂರ್ಣವಾಗಿ ಬ್ರಾಹ್ಮಣನಾಗುವ ಹಿಂದಿನ ಹಂತ."

680710 - ಉಪನ್ಯಾಸ ಶ್ರೀ.ಭಾ. ೦೭.೦೯.೧೦ - ಮಾಂಟ್ರಿಯಲ್