KN/680815b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಈ ಮಂತ್ರವನ್ನು ಸ್ವೀಕರಿಸುತ್ತಿರುವುದರಿಂದ, ನೀವು ಈಗ ಅನುಸರಿಸಲೇಬೇಕು. ಏನೇನು ಮಾಡಿದ್ದಿರೋ ಅವೆಲ್ಲ ಮಾಡಿಯಾಯ್ತು, ಮುಗಿಯಿತು. ಮತ್ತು ನಾವು, ನಾವು ಮದುವೆಗೆ ಅನುಮತಿಸುತ್ತೇವೆ. ಆದ್ದರಿಂದ ಯಾವುದೇ ನಿರ್ಬಂಧವಿಲ್ಲ. ಒಬ್ಬರು ಮದುವೆಯಾಗಬಹುದು. ಆದರೆ ಅಕ್ರಮ ಲೈಂಗಿಕತೆಯಿಲ್ಲ. ಆದ್ದರಿಂದ ಈ ನಾಲ್ಕು ತತ್ವಗಳನ್ನು ಅನುಸರಿಸಬೇಕು , ಮತ್ತು ಹರೇ ಕೃಷ್ಣ ಎಂದು ಜಪಿಸಿ ಮತ್ತು ಸಂತೋಷವಾಗಿರಿ. ಅಂತರಂಗದಿಂದಲೂ ಮತ್ತು ಬಹಿರಂಗದಿಂದಲೂ ತುಂಬಾ ಸುಂದರವಾಗಿರಿ. ನೀವು ಸುಂದರವಾದ ಹುಡುಗಿಯರು, ಆದ್ದರಿಂದ... ನೀವೆಲ್ಲರೂ ಸುಂದರವಾಗಿದ್ದೀರಿ. ಆದ್ದರಿಂದ ಅಂತರಂಗದಲ್ಲೂ ಸಹ ಸುಂದರವಾಗಿರಿ . ಕೃಷ್ಣನು ಒಪ್ಪಿಕೊಳ್ಳುತ್ತಾನೆ."
680815 - ಉಪನ್ಯಾಸ ದೀಕ್ಷೆ - ಮಾಂಟ್ರಿಯಲ್