KN/681216 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಯಾರೊಬ್ಬ ಭಕ್ತನು ಯಾವಾಗಲೂ ಕೃಷ್ಣ ಪ್ರಜ್ಞೆಯಲ್ಲಿರುವನೋ, ಅವನಿಗೆ ತಿಳಿದಿಲ್ಲದೇ ಇರುವುದು ಏನೂ ಇಲ್ಲ. ಅವನಿಗೆ ಎಲ್ಲವೂ ತಿಳಿದಿದೆ. ನಾವು ಸಂಪೂರ್ಣ ಸೃಷ್ಟಿಯ ಮಾಹಿತಿಯನ್ನು ನೀಡುವಂತೆಯೇ- ಈ ಭೌತಿಕ ಪ್ರಪಂಚವನ್ನಷ್ಟೇ ಅಲ್ಲ; ಆಧ್ಯಾತ್ಮಿಕ ಪ್ರಪಂಚವೂ ಆಗಿದೆ. ಸ್ಪಷ್ಟ ಪರಿಕಲ್ಪನೆ: ಎಲ್ಲಿ ಎಲ್ಲಿದೆ?, ಏನು ಏನು. ಎಲ್ಲವೂ. ಅದು ಕೃಷ್ಣ ಪ್ರಜ್ಞೆ. ನೀವು ಹೆಚ್ಚು ಪ್ರಗತಿಯನ್ನು ಸಾಧಿಸಿದಷ್ಟು, ನಂತರ ನೀವು ಸಂಪೂರ್ಣವಾಗಿ, ಅಂದರೆ ಎಲ್ಲಾ ವಿಭಾಗೀಯ ಜ್ಞಾನದೊಂದಿಗೆ ನಿಪುಣನಾಗುವಿರಿ. ಎಲ್ಲವೂ ಸಂಪೂರ್ಣವಾಗಿ."
681216 - ಉಪನ್ಯಾಸ ಭ.ಗೀತಾ ೦೨.೪೬-೬೨ - ಲಾಸ್ ಎಂಜಲೀಸ್