KN/690104 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ವಾಸ್ತವವಾಗಿ, ಭಗವಾನ್ ಚೈತನ್ಯ ಮಹಾಪ್ರಭುಗಳು ಝಾರಿಗ್ರಾಮದ ಕಾಡಿನ ಮೂಲಕ ಹಾದುಹೋದಾಗ, ಹುಲಿಗಳು, ಆನೆಗಳು, ಹಾವು, ಜಿಂಕೆಗಳು ಎಲ್ಲರೂ ಹರೇ ಕೃಷ್ಣ ಜಪಿಸುವುದರಲ್ಲಿ ಅವರೊಂದಿಗೆ ಸೇರಿಕೊಂಡರು. ಇದು ತುಂಬಾ ಚೆನ್ನಾಗಿದೆ. ಯಾರಾದರೂ ಸೇರಬಹುದು. ಪ್ರಾಣಿಗಳು ಸೇರಬಹುದು, ಮಾನವಜೀವಿಗಳ ಬಗ್ಗೆ ಏನು ಹೇಳುವುದು? ಸಹಜವಾಗಿ, ಸಾಮಾನ್ಯ ಮನುಷ್ಯನಿಗೆ ಪ್ರಾಣಿಗಳನ್ನು ಜಪಿಸುವಂತೆ ಪ್ರಚೋದಿಸಲು ಸಾಧ್ಯವಿಲ್ಲ, ಆದರೆ ಚೈತನ್ಯ ಮಹಾಪ್ರಭುಗಳು ಅದನ್ನು ವಾಸ್ತವವಾಗಿ ಮಾಡಿದರು.ಆದ್ದರಿಂದ ನಾವು ಪ್ರಾಣಿಗಳನ್ನು ಪ್ರಚೋದಿಸಲು ಸಾಧ್ಯವಾಗದಿದ್ದರೂ ಸಹ, ನಾವು ಹರೇ ಕೃಷ್ಣ ಮಂತ್ರ ಜಪದ ಈ ಮಾರ್ಗಕ್ಕೆ ಕನಿಷ್ಠದಲ್ಲಿ ಮನುಷ್ಯರನ್ನು ಪ್ರಚೋದಿಸಬಹುದು."
690104 - ಉಪನ್ಯಾಸ ಪರಮ ಕೊರುಣದ ಭಾವಾರ್ಥ - ಲಾಸ್ ಎಂಜಲೀಸ್