KN/690110 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ವಾಸ್ತವವಾಗಿ, ನಮ್ಮಲ್ಲಿ ಪ್ರತಿಯೊಬ್ಬರೂ, ನಮ್ಮ ಆಧ್ಯಾತ್ಮಿಕ ವಿಮೋಚನೆಯನ್ನು ನಿರ್ಲಕ್ಷಿಸಿ, ನಾವು ಭೌತಿಕ ಇಂದ್ರಿಯ ಸಂತೃಪ್ತಿಯಲ್ಲಿ ತೊಡಗಿದ್ದೇವೆ ಮತ್ತು ಆದ್ದರಿಂದ ಆಧ್ಯಾತ್ಮಿಕ ವೇದಿಕೆಯಲ್ಲಿ ನನ್ನನ್ನು ಉನ್ನತೀಕರಿಸಲು ಈ ಮಾನವ ರೂಪದ ದೇಹದ ಅವಕಾಶವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಬದ್ಧ ಆತ್ಮದ ಆಧ್ಯಾತ್ಮಿಕ ವಿಮೋಚನೆಯ ಪ್ರಯತ್ನಕ್ಕೊಸ್ಕರ ಈ ಮಾನವ ದೇಹದ ವಿಶೇಷ ಅವಕಾಶವನ್ನು ನೀಡಲಾಗಿದೆ. ಆದ್ದರಿಂದ ಯಾರು ಆಧ್ಯಾತ್ಮಿಕ ವಿಮೋಚನೆಗೆ ಕಾಳಜಿ ವಹಿಸವುದಿಲ್ಲವೋ ಅವನು ಆಧ್ಯಾತ್ಮಿಕ ಮರಣವನ್ನು ಆಹ್ವಾನಿಸುತ್ತಿದ್ದಾನೆ. ಆಧ್ಯಾತ್ಮಿಕ ಸಾವು ಎಂದರೆ ತಾನು ಸ್ವತಃ ಆತ್ಮ ಎಂದು ಮರೆತುಬಿಡುವುದು. ಅದು ಆಧ್ಯಾತ್ಮಿಕ ಸಾವು.
690110 - ಗೌರ ಪಹು ಭಜನ್ ಮತ್ತು ಭಾವಾರ್ಥ- ಲಾಸ್ ಎಂಜಲೀಸ್