KN/Prabhupada 0007 - ಕೃಷ್ಣನ ಪಾಲನೆ ಬರುತ್ತದೆ



Lecture on SB 1.5.22 -- Vrndavana, August 3, 1974

ಬ್ರಹ್ಮಾನಂದ: ಬ್ರಾಹ್ಮಣನು ಯಾವುದೇ ತರದ ಉದ್ಯೋಗ ಸ್ವೀಕರಿಸುವಂತ್ತಿಲ್ಲ.

ಪ್ರಭುಪಾದ: ಇಲ್ಲ, ಅವನು ಉಪವಾಸದಿಂದ ಸಾಯುತ್ತಾನೆ, ಅವನು ಯಾವುದೇ ತರದ ಉದ್ಯೋಗ ಸ್ವೀಕರಿಸುವುದ್ದಿಲ್ಲ ಅವರೇ ಬ್ರಹ್ಮಾಣ. ಕ್ಷತ್ರಿಯನು ಸಹ ಅದೇ, ಮತ್ತು ವೈಶ್ಯನು ಸಹ. ಶೂದ್ರನು ಮಾತ್ರ ಒಬ್ಬ ವೈಶ್ಯ ಯಾವುದಾದರು ವ್ಯಾಪಾರದ ದಾರಿಯನ್ನು ಹುಡುಕಿಕೊಳ್ಳುತ್ತಾನೆ. ಅವನು ಯಾವುದಾದರು ವ್ಯಾಪಾರದ ದಾರಿಯನ್ನು ಕಂಡುಹಿಡಿಯುತ್ತಾನೆ ಆದ್ದರಿಂದ ಒಂದು ಕಾರ್ಯರೂಪದ ಕಥೆ ಇದೆ ಬಹಳ ಬಹಳ ಹಿಂದೆ ನಂದಿಯೆನ್ನುವರು ಕಲಕ್ಕತ್ತದಲ್ಲಿ, ಅವರು, ಒಬ್ಬ ಸೇಹಿತನ ಬಳಿ ಹೋಗಿ, "ನೀವು ನನಗೆ ಸ್ವಲ್ಪ ಹಣ ಕೊಟ್ಟರೆ, ನಾನು ಒಂದು ವ್ಯಾಪಾರ ಶುರು ಮಾಡುತ್ತೆನೆ" ಆಗ ಅವನು ಹೇಳಿದ" ನೀವು ವೈಶ್ಯರ? ವಾಣಿಜ್ಯ? "ಹೌದು". "ಓ, ನೀವು ನನ್ನ ಹತ್ತಿರ ಹಣ ಕೇಳುತ್ತಿದ್ದಿರಾ? ಹಣವು ರಸ್ತೆಯಲಿದೆ. ನೀವು ಹುಡುಕಬಹುದು." ಆಗ ಅವನು ಹೇಳಿದ "ನನಗೆ ಅದು ಸಿಗುತ್ತಿಲ್ಲ." "ನಿನಗೆ ಅದು ಸಿಗಲ್ಲಿಲ್ಲ? ಏನದು? "ಅದು, ಅದು ಒಂದು ಸತ್ತ ಇಲಿ." "ಅದೇ ನಿನ್ನ ಬಂಡವಾಳ." ಸರಿಯಾಗಿ ನೋಡು. ಆ ದಿನಗಳಲ್ಲಿ ಕಲಕ್ಕತ್ತದಲ್ಲಿ ಪ್ಲೆಗ್ ರೋಗ, ಪ್ಲೆಗ್ ರೋಗವಿತ್ತು. ಆದರಿಂದ ಪುರಸಭೆ ಘೋಷಣೆ ಪ್ರಕಾರ ಯಾವುದಾದರು ಸತ್ತ ಇಲಿಯನ್ನು ಪುರಸಭೆ ಕಚೇರಿಗೆ ತಂದು ಕೊಟ್ಟರೆ, ಅವರಿಗೆ ಎರಡು ಅಣೆಗಳನ್ನು ಕೊಡಲಾಗುತ್ತಿತ್ತು. ಆಗ ಅವನು ಆ ಸತ್ತ ಇಲಿಯ ದೇಹವನ್ನು ತೆಗದುಕೊಂಡು ಮತ್ತು ಅದನು ಪುರಸಭೆ ಕಚೇರಿಗೆ ಕೊಂಡುಹೋದನು. ಆಗ ಅವನಿಗೆ ಎರಡು ಅಣೆ ಕೊಟ್ಟರು. ಆದರಿಂದ ಅವನು ಆ ಎರಡು ಅಣೆಯಿಂದ ಕೊಳತ ಅಡಿಕೆಯನ್ನು ಕೊಂಡುಕೊಂಡ, ಅದನ್ನು ತೊಳೆದು ಮತ್ತು ಅದನ್ನು ನಾಲ್ಕು ಅಣೆ, ಅಥವ ಐದು ಅಣೆಗಳಿಗೆ ಮಾರಿದ. ಇದೇ ರೀತಿಯಲ್ಲಿ, ಮತ್ತೆ, ಮತ್ತೆ, ಮತ್ತೆ, ಆ ಮನುಸ್ಯ ತುಂಬ ಶ್ರೀಮಂತನಾದ. ಅವರಲ್ಲಿ ಒಬ್ಬ ಕುಟುಂಬದ ಸದಸ್ಯರು ನಮ್ಮ ದೇವಸಹೋದರ. ನಂದಿ ಕುಟುಂಬ. ಆ ನಂದಿ ಕುಟುಂಬ ಈಗಲು ಸಹ, ದಿನವು ನಾನುರು, ಐನೂರು ಜನಗಳಿಗೆ ಊಟ ಹಾಕುತ್ತರೆ. ಒಂದು ದೊಡ್ಡ ಶೀಮಂತ ಕುಟುಂಬ ಮತ್ತು ಆ ಕುಟುಂಬದ ನಿಯಮವೆನಿಂದರೆ, ಒಂದು ಗಂಡು ಅಥವ ಹೆಣ್ಣು ಮಗುವಿನ ಜನನದ ನಂತರ, ಐದು ಸಾವಿರ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡುತ್ತಿದ್ದರು, ಮತ್ತು ಅವರ ಮದುವೆ ಸಮಯದಲ್ಲಿ, ಆ ಐದು ಸಾವಿರ ರೂಪಾಯಿಗಳು ಬಡ್ಡಿ ಸಮೇತ, ಅದನ್ನು ಅವನು ತೆಗೆದುಕೊಳ್ಳಬಹುದು. ಇದನ್ನು ಬಿಟ್ಟು ಬಂಡವಾಳದಲ್ಲಿ.ಬೇರೆ ಯಾವುದೇ ಪಾಲು ಇಲ್ಲ. ಮತ್ತು ಆ ಕುಟುಂಬದಲ್ಲಿ ವಾಸಿಸುವರೆಲ್ಲರು, ಅವನಿಗೆ ಆಹಾರ ಮತ್ತು ವಸತಿ ಸಿಗುತ್ತದೆ ಇದು ತಮ್ಮದು ಆಗಿದೆ.... ಆದರೆ ಆ ಮೂಲ, ನಾನು ಹೇಳುವ ಅರ್ಥ, ಈ ಕುಟುಂಬ ಸ್ಥಾಪಿಸಿದವನು, ನಂದಿ, ಅವನು ಈ ವ್ಯಾಪರವನ್ನು ಪ್ರಾರಂಭಿಸಿದ್ದು, ಒಂದು ಕೆಂಪು, ಸತ್ತ ಇಲಿಯಿಂದ. ಅದು ನಿಜವಾದ ವಾಸ್ತವ, ನಿಜವಾದ ವಾಸ್ತವ, ಅದು ಒಬ್ಬ ಸ್ವತಂತ್ರವಾಗಿ ಬದುಕಲು ಬಯಸಿದರೆ.... ನಾನು ಇದನ್ನು ಕಲಕತ್ತದಲ್ಲಿ ನೋಡಿದ್ದೆನೆ ಬಡ ವೈಶ್ಯರು ಸಹ, ಮತ್ತು ಬೆಳ್ಳಿಗ್ಗೆ, ಅವರು ಸ್ವಲ್ಪ ಬೇಳೆ ತೆಗೆದುಕೊಂಡು, ಒಂದು ಚೀಲ ಬೇಳೆ, ಮತ್ತು ಬಾಗಿಲಿಂದ ಬಾಗಿಲಿಗೆ, ಬೇಳೆ ಎಲ್ಲೆಡೆ ಅಗತ್ಯವಿದೆ ಆದರಿಂದ ಅವನು ಬೆಳ್ಳಿಗ್ಗೆ ಬೇಳೆ ವ್ಯಾಪರ ಮಾಡುತ್ತನೆ, ಮತ್ತು ಸಂಜೆ ಅವನು ಒಂದು ಡಬ್ಬಿಯಲ್ಲಿ ಸೀಮೆಎಣ್ಣೆ. ಆದರಿಂದ ಸಾಯಂಕಾಲ ಎಲ್ಲರಿಗೂ ಅಗತ್ಯವಿರುತ್ತದೆ. ಈಗಲು ನೀವು ಭಾರತದಲ್ಲಿ ಕಾಣಬಹುದು, ಅವರು..... ಯಾರು ಉದ್ಯೋಗ ಹುಡುಕುತ್ತಿರಲ್ಲಿಲ್ಲ ಒಂದು ಸ್ವಲ್ಪ, ಅವನಿಗೆ ಏನು ಸಿಗುತ್ತಿತೊ, ಆ ಕಡಲೇಕಾಯಿ ಅಥವ ನೆಲಗಡಲೆ ಮಾರಿ ಅವರು ಏನೊ ಒಂದು ಮಾಡುತ್ತಿದ್ದರು. ಏನೇ ಆದರು, ಕೃಷ್ಣನು ಎಲ್ಲರಿಗೂ ಪೋಷಣೆ ನೀಡುತ್ತಿದ್ದಾನೆ ಆ ರೀತಿ ಯೋಚಿಸುವುದು ತಪ್ಪು " ಈ ಮನುಶ್ಯ ನನ್ನನು ಪೋಷಿಸುತ್ತಿದ್ದಾನೆ ಎಂದು." ಇಲ್ಲ. ಶಾಸ್ತ್ರ ಹೇಳುತ್ತದೆ, ಏಕೊಯಮ್ ಬಹುನಾಮ್ ವಿಧಧಾತಿ ಕಾಮಾನ್. ಇದು ಕೃಷ್ಣನಲ್ಲಿ ಇರುವ ನಂಬಿಕೆ, ಆ, "ಕೃಷ್ಣ ನನಗೆ ಜೀವ ನೀಡಿದ್ದಾನೆ, ಕೃಷ್ಣ ನನ್ನನು ಇಲ್ಲಿ ಕಳುಹಿಸಿದ್ದಾನೆ. ಆದರಿಂದ ಅವನೇ ನನ್ನನು ಪೋಷಿಣೆ ನೀಡುತ್ತಾನೆ ಆದ್ದರಿಂದ ನನ್ನ ಸಾಮರ್ಥ್ಯದ ಮೇಲೆ ನಾನು ಏನಾದರೂ ಮಾಡೋಣ, ಮತ್ತು ಅದರ ಮೂಲಕ, ಕೃಷ್ಣನ ಪೋಷಣೆ ಬರುತ್ತದೆ."